ಹರಿಕಾಂತ ಸಮಾಜದ ಗಣೇಶೋತ್ಸವ ಸಮಿತಿ ಮಾದನಗೇರಿ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ಹರಿಕಾಂತ ಸಮಾಜದವರಿಗಾಗಿ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಹಾಗೂ ರಂಗೋಲಿ ಸ್ಪರ್ಧೆಯನ್ನು ದಿನಾಂಕ 24/2/2018 ರಂದು ಮಾದನಗೇರಿಯ ಹರಿಕಾಂತ ಸಮಾಜದ ಗಣೇಶೋತ್ಸವ ಸಮಿತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯ ಉದ್ಘಾಟಕರು ಹಾಗೂ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ … [Read more...] about ದೇಶೀಯ ಕ್ರೀಡೆ, ಕಲೆಗಳಿಗೆ ಪ್ರೋತ್ಸಾಹ ನೀಡಿದ ಹರಿಕಾಂತ ಸಮಾಜದ ಕಾರ್ಯ ಶ್ಲಾಘನೀಯ : ನಾಗರಾಜ ನಾಯಕ ತೊರ್ಕೆ