ಹೊನ್ನಾವರ : ಈ ಸೃಷ್ಠಿಗೂ ಮೊದಲಿದ್ದದ್ದು ಯಾವುದು? ಅದು ಮೃತ್ಯು, ಮೃತ್ಯುವಿನ ಒಡಲಿನಿಂದ ಈ ಪ್ರಪಂಚದ ಎಲ್ಲವೂ ಸೃಷ್ಠಿಯಾಯಿತು ಎಂದು ಉಪನಿಷತ್ತು ಹೇಳುತ್ತದೆ ಎಂದು ಖ್ಯಾತ ವಿದ್ವಾಂಸ ಲಕ್ಷ್ಮೀಶ ತೊಳ್ಪಾಡಿ ಹೇಳಿದರು. ಅವರು ದೊಡ್ಡಹೊಂಡದ ಲಕ್ಷ್ಮೀನಾರಾಯಣ ಹೆಗಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ನ.ರವಿಕುಮಾರ ಅವರ ಉಪನಿಷತ್ತು ಪುಸ್ತಕ ಬಿಡುಗಡೆಗೊಳಿಸಿ ಉಪನ್ಯಾಸ ನೀಡಿ ಮಾತನಾಡಿದರು. ಉಪನಿಷತ್ತಿನಲ್ಲಿ ಒಂದು ಮಾತಿದೆ ಅಶನಾಯಾಯ ಮೃತ್ಯು ಎಂದು. ಈ ಜಗತ್ತನ್ನು ಹಸಿವು ಎಂಬ … [Read more...] about ಮೃತ್ಯುವಿನ ಒಡಲಿನಿಂದ ಸೃಷ್ಠಿ – ಲಕ್ಷ್ಮೀಶ ತೊಳ್ಪಾಡಿ