ದಾಂಡೇಲಿ:ಮುಂಡಗೋಡದ ಹಿರಿಯ ಸಾಹಿತಿ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಎ.ಎಚ್. ಡೊಡ್ಮನಿಯವರ ನಿಧನಕ್ಕೆ ಹಳಿಯಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎನ್. ವಾಸರೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.ಆದರ್ಶ ಶಿಕ್ಷಕರಾಗಿದ್ದ ಅವರು ಸಾಹಿತ್ಯದ ಮೂಲಕವೂ ಮುಂಡಗೋಡದ ಮನೆ ಮಾತಾಗಿದ್ದರು. ಇವರು ಡಾ. ಛಬ್ಬಿಯವರು ಕಸಾಪ ಆದ್ಯಕ್ಷರಿದ್ದ ಸಂದರ್ಭದಲ್ಲಿ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷತೆಯ ಗೌರವಕ್ಕೂ … [Read more...] about ಸಾಹಿತಿ ದೊಡ್ಮನಿ ನಿಧನಕ್ಕೆ ದಾಂಡೇಲಿಯಲ್ಲಿ ಸಂತಾಪ