ಕಾರವಾರ: ನಾಗರಮುಡಿ ಜಲಪಾತದಲ್ಲಿನ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಗೋವಾದ ಆರು ಜನರ ಪೈಕಿ ಸೋಮವಾರ ಮೂವರ ಮೃತದೇಹ ಪತ್ತೆಯಾಗಿದೆ. ಸರ್ವಿ ಗಾವುಡೆ, ಸಿದ್ದು ಚಾರಿ ಹಾಗೂ ಮರ್ಸಲಿನ್ ಎಂಬಾತರ ಮೃತ ದೇಹವನ್ನು ಸ್ಥಳೀಯರು ಹೊರ ತೆಗೆದರು. ವಾರಾಂತ್ಯದ ಮೋಜಿಗಾಗಿ ಭಾನುವಾರ ಚೆಂಡಿಯಾದ ನಾಗರಮುಡಿ ಜಲಪಾತಕ್ಕೆ ಆಗಮಿಸಿದ್ದ ಗೋವಾ ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ವಿವಿಧ ದೋಣಿಗಳ ಮೂಲಕ ಹುಡುಕಾಟ ನಡೆಸಿದಾಗ ಮೊದಲ ದಿನ ಇಬ್ಬರು ಮಹಿಳೆಯರ ಮೃತದೇಹ … [Read more...] about ನೀರುಪಾಲಾದ ಮೂವರ ಶವ ಪತ್ತೆ ;ಇನ್ನೊಬ್ಬ ಮಹಿಳೆಗಾಗಿ ಮುಂದುವರೆದ ಶೋಧ
