ಹಳಿಯಾಳ:- ನಾನು ಕಾಂಗ್ರೇಸ್ ಪಕ್ಷದ ನಾಯಕರ ಮುಲಾಜಿನಲ್ಲಿದ್ದೇನೆ ಹೊರತು 6 ಕೋಟಿ ಕನ್ನಡಿಗರ ಮುಲಾಜಿನಲ್ಲಿ ಇಲ್ಲ ಎಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಾಡಿನ ಜನತೆಗೆ ಜನತೆಗೆ ದ್ರೋಹ ಎಸಗಿದ್ದು ಪ್ರತಿ ಹಂತದಲ್ಲಿ ವಚನ ಭ್ರಷ್ಟರಾಗುವ, ದ್ವಿಮುಖ ನೀತಿ ತೊರುವ ಕುಮಾರಸ್ವಾಮಿ ಅವರಿಗೆ ರಾಜಕೀಯ ಬಧ್ದತೆ, ನೈತಿಕತೆ ಇದ್ದರೇ ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.ಹಳಿಯಾಳ ಬಂದ್ ತಾತ್ಕಾಲಿಕ … [Read more...] about ವಚನಭ್ರಷ್ಠ ಕುಮಾರಸ್ವಾಮಿ ಅವರಿಂದ ನಾಡಿಗೆ ಜನತೆಗೆ ದ್ರೋಹ ರೈತರ ಸಾಲ ಮನ್ನಾ ಮಾಡಿ ಇಲ್ಲವೇ ರಾಜೀನಾಮೆ ನೀಡಿ- ಸುನೀಲ್ ಹೆಗಡೆ ಆಗ್ರಹ