ಕಾರವಾರ: ಬ್ಯಾಂಕ್ ಸಿಬ್ಬಂದಿ ಸಹಕಾರದಿಂದ ಮಲ್ಲಾಪುರ ಸಿಂಡಿಕೇಟ್ ಬ್ಯಾಂಕ್ನ ಗ್ರಾಹಕರು ನಕಲಿ ಚಿನ್ನಾಭರಣಗಳ ಮೇಲೆ ಲಕ್ಷಾಂತರ ರೂ ಸಾಲ ಪಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಿಂಡಿಕೇಟ್ ಬ್ಯಾಂಕ್ ನವರು ರಾಮಚಂದ್ರ ಶೇಟ್ ಎಂಬಾತರನ್ನು ಆಭರಣ ಪರೀಕ್ಷೆಗಾಗಿ ನೇಮಿಸಿಕೊಂಡಿದ್ದರು. ಗ್ರಾಹಕರು ಅಡವಿಡುವ ನಕಲಿ ಬಂಗಾರವನ್ನು ಕೂಡ ಅಸಲಿ ಎಂದು ಪ್ರಮಾಣಿಕರಿಸಿ ಸಾಲಕ್ಕಾಗಿ ಶಿಫಾರಸ್ಸು ಮಾಡುತ್ತಿದ್ದ ಆರೋಪ ರಾಮಚಂದ್ರ ಶೇಟ್ ಮೇಲಿದೆ. ಆರೋಪಿಯೇ ಕೆಲ ಗ್ರಾಹಕರನ್ನು … [Read more...] about ನಕಲಿ ಚಿನ್ನಾಭರಣಗಳ ಮೇಲೆ ಲಕ್ಷಾಂತರ ರೂ ಸಾಲ