ಹೊನ್ನಾವರ: ಪಾಕಿಸ್ಥಾನದಿಂದ ಭಾರತಕ್ಕೆ ಅಕ್ರಮವಾಗಿ ಆಗಮಿಸಿ ಭಟ್ಕಳದಲ್ಲಿ ನೆಲೆಸಿರುದಲ್ಲದೇ ಪಾಕಿಸ್ಥಾನ ಪೌರತ್ವ ಹೊಂದಿರುದನ್ನು ಪತ್ತೆ ಹಚ್ಚಿ ಬಂಧಿಸಿರುವುದು ಸ್ವಾಗತರ್ಹ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ ಪೋಲಿಸರ ಕಾರ್ಯಕ್ಕೆ ಅಭಿನಂದಿಸಿದ್ದಾರೆ. ನಮ್ಮ ದೇಶದ ಕಾನೂನಿಗೆ ವಿರುದ್ದವಾಗಿ ಅಕ್ರಮವಾಗಿ ಪ್ರವೇಶಿಸುವ ಜೊತೆ ನಕಲಿ ದಾಖಲೆ ಸೃಷ್ಟಿಸಿಕೊಂಡಿರುವುದು ಆತಂಕಕಾರಿಯಾಗಿದೆ.ನಕಲಿ ದಾಖಲೆ ಸೃಷ್ಟಿಸಲು ಸಹಕರಿಸಿದವರನ್ನು ಪೋಲಿಸ್ ಇಲಾಖೆ ತನಿಖೆ … [Read more...] about ಭಟ್ಕಳದಲ್ಲಿ ಪಾಕ್ ಮಹಿಳೆಯ ಬಂಧನ ; ಪೋಲಿಸರ ಕಾರ್ಯಕ್ಕೆ ಬಿಜೆಪಿಯಿಂದ ಪ್ರಶಂಸೆ