ಕತ್ತಲೆಯ ಜಗತ್ತು ಯಾವತ್ತೂ ಅಪರಾಧ ಪ್ರಪಂಚಕ್ಕೆ ಅನುಕೂಲ ಎನ್ನುವ ಮಾತಿದೆ. ಈಲ್ಲೆಯಲ್ಲಿ ಹೆದ್ದಾರಿಯಂಚಿನ ಅಂಗಡಿಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಜೊತೆಗೆ ನಗರಗಳೂ ಕಳ್ಳರಿಂದ ಸುರಕ್ಷಿತವಲ್ಲ ಎನ್ನುವ ಭಾವನೆ ಜನರ ಮನಸಲ್ಲಿ ಮೂಡುತ್ತಿದೆ. ಪಟ್ಟಣದ ಕತ್ತಲೆ ಕಳೆದು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ತನ್ನದೇ ಆದ ನೆರವು ನೀಡುತ್ತಿದ್ದ ಬೀದಿದೀಪಗಳ ನಿರ್ವಹಣೆ ಬಗ್ಗೆ ಪಟ್ಟಣಪಂಚಾಯತಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡಿದಂತೆ ಕಾಣಿಸುತ್ತಿಲ್ಲ ಎನ್ನುವ ಆರೋಪ ನಗರದ … [Read more...] about ಬದಲಾಗಬೇಕಿದೆ ಪಟ್ಟಣದ ಬೀದಿ ದೀಪಗಳ ಹಣೆ ಬರಹ