ಕಾರವಾರ:ಮಾಜಿ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ನಂದನಗದ್ದಾದ ಅಂಬೇಡ್ಕರ್ ಕಾಲೋನಿಗೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ ದಾರಿ ಮದ್ಯೆಯೇ ವ್ಯಕ್ತಿಯೊಬ್ಬರು ಪಿಡ್ಸ ಬಂದು ರಸ್ತೆ ಪಕ್ಕ ಹೊರಳಾಡುತ್ತಿದ್ದರು. ಆದರೆ, ಯಾವ ಮುಖಂಡರೂ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಿಲ್ಲ. ಸಾಲು ಸಾಲು ವಾಹನಗಳು ಸಂಚರಿಸುತ್ತಿರುವದರಿಂದ ಇತರರಿಗೂ ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಸಾದ್ಯವಾಗಲಿಲ್ಲ. ಅಂಬೇಡ್ಕರ್ ಕಾಲೋನಿಯ ಮಾಲಾ ಹುಲಸ್ವಾರ್ ಮನೆಯಲ್ಲಿ ಉಪಹಾರ … [Read more...] about ಪಿಡ್ಸ ಬಡಿದ ರೋಗಿ ನಡುರಸ್ತೆಯಲ್ಲಿ ಹೋರಲಾಟ