ಜೋಯಿಡಾ :- ದಾಂಡೇಲಿ ಈಗಾಗಲೇ ರಾಜ್ಯ ಮಟ್ಟದಲ್ಲಿ ಅಲ್ಲದೇ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ, ಇಲ್ಲಿನ ಪ್ರವಾಸೋದ್ಯಮ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಎಂದು ಉತ್ತರಕನ್ನಡದ ಜಿಲ್ಲಾಧಿಕಾರಿ ಕೆ ಹರೀಷಕುಮಾರ ಹೇಳಿದರು. ಅವರು ಜೋಯಿಡಾ ತಾಲೂಕಿನ ಗಣೇಶಗುಡಿಯ ಹಾರ್ನಬಿಲ್ ಅಡ್ವಂಚರ್ ನಲ್ಲಿ ನಡೆದ ಕಯಾಕಿಂಗ್ ಉತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗಾಳಿಪಟ ಉತ್ಸವ ಮಾಡಿದ್ದೇವೆ,ಈಗ ದಾಂಡೇಲಿಯಲ್ಲಿ ಕಯಾಕಿಂಗ್ ,ರಾಪ್ಟಿಂಗ್ ಅನ್ನು … [Read more...] about ಜೋಯಿಡಾದ ಗಣೇಶಗುಡಿಯಲ್ಲಿ ನಡೆದ ಕಯಾಕಿಂಗ್ ಉತ್ಸವ.
ನಡೆದ
ಲಕ್ಷಾಂತರ ಭಕ್ತರ ಭಕ್ತಿಘೊಷಗಳೊಂದಿಗೆ ವಿಜೃಂಭಣೆಯಿಂದ ನಡೆದ ಶ್ರೀಕ್ಷೇತ್ರ ಉಳವಿ ಚೆನ್ನಬಸವೇಶ್ವರರ ಮಹಾರಥೋತ್ಸವ.
ಜೋಯಿಡಾ - ಹರಹರ ಮಹಾದೇವ,ಹರಹರ ಮಹಾದೇವ, ಉಳವಿ ಚೆನ್ನಬಸವೇಶ್ವರ ಮಹರಾಜ ಕೀ ಜೈ ಎನ್ನುತ್ತ ಲಕ್ಷಾಂತರ ಭಕ್ತರ ಜಯಘೋಷಗಳೊಂದಿಗೆ ಉಳವಿ ಚೆನ್ನಬಸವೇಶ್ವರ ಜಾತ್ರೆಯ ಮಹಾ ರಥೋತ್ಸವ ನಡೆಯಿತು. ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣನವರ ಜಾತ್ರೆ ಪ್ರತಿ ವರ್ಷ ಭಾರತ ಹುಣ್ಣಿಮೆಯ ಮಘಾ ನಕ್ಷತ್ರದ ಶುಭ ಗಳಿಗೆಯಲ್ಲಿ ನಡೆಯುತ್ತದೆ. ಇಂದೂ ಕೂಡಾ ಮಧ್ಯಾಹ್ನ 4 ಘಂಟೆಗೆ ಹಳಿಯಾಳ ಜೋಯಿಡಾ ಶಾಸಕ ಆರ್,ವಿ,ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸಿದ ನಂತರ ತೇರು ಎಳೆದರು, ಲಕ್ಷಾಂತರ … [Read more...] about ಲಕ್ಷಾಂತರ ಭಕ್ತರ ಭಕ್ತಿಘೊಷಗಳೊಂದಿಗೆ ವಿಜೃಂಭಣೆಯಿಂದ ನಡೆದ ಶ್ರೀಕ್ಷೇತ್ರ ಉಳವಿ ಚೆನ್ನಬಸವೇಶ್ವರರ ಮಹಾರಥೋತ್ಸವ.
7 ದಿನಗಳ ಕಾಲ ಪಟ್ಟಣದಲ್ಲಿ ನಡೆದ ಅಖಂಡ ಹರಿನಾಮ ಸಪ್ತಾಹ – ಪಾರಾಯಣ ಕಾರ್ಯಕ್ರಮಕ್ಕೆ ಭಕ್ತಿಯ ತೆರೆ.
ಹಳಿಯಾಳ:- 32 ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಗಣೇಶ ನಗರದಲ್ಲಿ ನಿರ್ಮಿಸಿದ ವಿಠ್ಠಲ ರುಕ್ಮಾಯಿ, ಜ್ಞಾನೇಶ್ವರ- ಸಿದ್ದೇಶ್ವರ ದೇವಸ್ಥಾನದ ಎದುರು 7 ದಿನಗಳ ಕಾಲ ನಡೆದ ಅಖಂಡ ಹರಿನಾಮ ಸಪ್ತಾಹ, ಗ್ರಂಥರಾಜ ಜ್ಞಾನೇಶ್ವರಿ ಹಾಗೂ ಮಂಚರಿ ಪಾರಾಯಣ ಸೊಹಳಾ ಧಾರ್ಮಿಕ ಕಾರ್ಯಕ್ರಮ ದಶಮಿ ಕಾಲಾ ಕಿರ್ತನೆ ಹಾಗೂ ನಗರ ಪ್ರದಕ್ಷಿಣೆ ಮೂಲಕ ಸಂಪನ್ನಗೊಂಡಿತು. ಮಹಾರಾಷ್ಟ್ರದ ಪ್ರಸಿದ್ದ ಸುಕ್ಷೇತ್ರ ಪಂಡರಪೂರದ ಹಬಪ ಪ್ರಸಾದ ವಿವೇಕಾನಂದ ವಾಸ್ಕರ(ಬಾವು … [Read more...] about 7 ದಿನಗಳ ಕಾಲ ಪಟ್ಟಣದಲ್ಲಿ ನಡೆದ ಅಖಂಡ ಹರಿನಾಮ ಸಪ್ತಾಹ – ಪಾರಾಯಣ ಕಾರ್ಯಕ್ರಮಕ್ಕೆ ಭಕ್ತಿಯ ತೆರೆ.
ಹಳಿಯಾಳದ ಹವಗಿಯ ಡಿಗ್ರಿ ಕಾಲೇಜಿನಲ್ಲಿ ನಡೆದ ಕ.ವಿ.ವಿ.ಏಕವಲಯ ಗುಡ್ಡಗಾಡು ಓಟ ಸ್ಪರ್ಧೆ ಯಶಸ್ವಿ
ಹಳಿಯಾಳ :- 2019-20 ನೇ ಸಾಲಿನ ಕರ್ನಾಟಕ ವಿಶ್ವ ವಿದ್ಯಾಲಯ ಏಕವಲಯ ಗುಡ್ಡಗಾಡು ಓಟ ಸ್ಪರ್ದೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೇಯು ಹಳಿಯಾಳ ತಾಲೂಕಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ದಿ.16 ಮತ್ತು 17 ಎರಡು ದಿನಗಳ ಕಾಲ ಹವಗಿಯ ಡಿಗ್ರಿ ಕಾಲೇಜಿನಲ್ಲಿ ನಡೆದ ಆಯ್ಕೆ ಮತ್ತು ಸ್ಪರ್ದಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಅಧಿನದಲ್ಲಿ ಬರುವ ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಗದಗ ಹಾಗೂ … [Read more...] about ಹಳಿಯಾಳದ ಹವಗಿಯ ಡಿಗ್ರಿ ಕಾಲೇಜಿನಲ್ಲಿ ನಡೆದ ಕ.ವಿ.ವಿ.ಏಕವಲಯ ಗುಡ್ಡಗಾಡು ಓಟ ಸ್ಪರ್ಧೆ ಯಶಸ್ವಿ
ಹಿರಿಯ ನಾಗರಿಕರಿಗಾಗಿ ನಡೆದ ಸ್ವಾಸ್ಥ್ಯ ಸಲಹೆ ಕಾರ್ಯಕ್ರಮ
ಹಳಿಯಾಳ:- ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಸಂಸ್ಥಾಪಕರ ದಿನದ ಪ್ರಯುಕ್ತ ಹಳಿಯಾಳ ಸಂಸ್ಥೆಯ ಆವರಣದಲ್ಲಿ ಹಿರಿಯ ನಾಗರೀಕರಿಗಾಗಿ ಸ್ವಾಸ್ಥ್ಯ ಸಲಹೆಗಳು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಯಿತು. ಶಿರಸಿ ಖ್ಯಾತ ಆಯುರ್ವೇದ ಮತ್ತು ನಿಸರ್ಗ ಚಿಕಿತ್ಸೆ ವೈದ್ಯ ಡಾ|| ವೆಂಕಟ್ರಮಣ ಹೆಗಡೆ ಉಧ್ಘಾಟಿಸಿ, ಹಿರಿಯ ನಾಗರೀಕರಿಗಾಗಿ ಸ್ವಾಸ್ಥ್ಯ ಸಲಹೆಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಸ್ವಾಸ್ಥ್ಯ ಸಂಬಂಧಿ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ … [Read more...] about ಹಿರಿಯ ನಾಗರಿಕರಿಗಾಗಿ ನಡೆದ ಸ್ವಾಸ್ಥ್ಯ ಸಲಹೆ ಕಾರ್ಯಕ್ರಮ