ಯೋಗ, ಆಯುರ್ವೇದ, ನಿಸರ್ಗೋಪಚಾರ, ಮೊದಲಾದ ಪರಂಪರೆಯ ಆರೋಗ್ಯ ಸೂತ್ರವನ್ನು ನಾವು ಮರೆತಿರುವುದರಿಂದ ರೋಗ ದೇಶವನ್ನು ಆವರಿಸುತ್ತಿದೆ. ನಮ್ಮ ದೇಹ ಅದಕ್ಕೆ ಬೇಕಾದ ವ್ಯಾಯಾಮ, ಆಹಾರಗಳನ್ನು ಈ ಪದ್ಧತಿಯಲ್ಲಿ ಹೇಳಲಾಗಿದೆ. ಹೀಗೆ ಬದುಕಿದವರು ಬಹುಕಾಲ ಆರೋಗ್ಯದಿಂದ ಇದ್ದ ಉದಾಹರಣೆಗಳಿವೆ. ದೇಶ ರೋಗದ ಗೂಡಾಗದಿರಲು ಪರಂಪರೆಯ ಮೌಲ್ಯಯುತ ಜೀವನವನ್ನು ನಡೆಸಬೇಕು ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಹೇಳಿದರು. ಅವರು ಅಗ್ರಹಾರ ಹಣಪತಿ ದೇವಾಲಯದ … [Read more...] about ದೇಶ ರೋಗದ ಗೂಡಾಗದಿರಲು ಪರಂಪರೆಯ ಮೌಲ್ಯಯುತ ಜೀವನವನ್ನು ನಡೆಸಬೇಕು;ಸುರೇಶ ನಾಯ್ಕ