ಯಲ್ಲಾಪುರ:ರಾಜ್ಯ ಉತ್ತಮಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಭಾಸ್ಕರ ನಾಯ್ಕ ಅವರನ್ನು ನಂದೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.ತಾ.ಪಂ ಸದಸ್ಯ ನಾಗರಾಜ ಕವಡಿಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,"ಶಿಕ್ಷಕ ಭಾಸ್ಕರ ನಾಯ್ಕ ಎಲ್ಲರೊಂದಿಗೆ ಉತ್ತಮ ಬಾಂದವ್ಯಹೊಂದಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ,ಶಾಲೆಯನ್ನು ಹಸಿರುಶಾಲೆಯಾಗಿ ನಿರ್ಮಿಸುವ ಮೂಲಕ ಶಾಲೆಯ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರಿಗೆ … [Read more...] about ರಾಜ್ಯ ಉತ್ತಮ ಶಿಕ್ಷಕಪ್ರಶಸ್ತಿ ಭಾಸ್ಕರ ನಾಯ್ಕ ಇವರಿಗೆ ಶಾಲಾ ಎಸ್.ಡಿ.ಎಂ.ಸಿ.ಯಿಂದ ಸನ್ಮಾನ