ಶಿರಸಿ: ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯಧರ್ಶಿಗಳಾದ ನಿವೇದಿತಾ ಕೊಟ್ರೇಜಾ ರವರ ಮೌಕಿಕ ಆದೇಶದ ಮೇರೆಗೆ ನಾಗರಾಜ ನಾಯ್ಕರವರನ್ನು ಉತ್ತರ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಸಂಯೋಜಕರಾದ ಡಿ ಎಸ್ ತೊಂಟಾಪುರರವರು ನೇಮಕಮಾಡಿ ಆದೇಶಿಸಿದ್ದಾರೆ. ರಾಷ್ಟ್ರೀಯ ಸಮಾಜ ಪಕ್ಷದ ಸಂಘಟನೆಗಾಗಿ ಹೊಸ ಚಿಂತನೆಯೊಂದಿಗೆ ಸ್ಥಾಪಿತವಾಗಿರುವ ರಾಷ್ಟ್ರೀಯ ಸಮಾಜ ಪಕ್ಷವು ನಾಗರಾಜ ನಾಯ್ಕರವರಿಗೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ … [Read more...] about ರಾಷ್ಟ್ರೀಯ ಸಮಾಜ ಪಕ್ಷದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ನಾಗರಾಜ ನಾಯ್ಕ ನೇಮಕ
-ನಾಗರಾಜ ನಾಯ್ಕ
ಚುನಾವಣೆಗೆ ಸರ್ಧೆ ಘೋಷಣೆ ಅನಾಥಾಶ್ರಮದ ನಿರಿನ ಸಂಪರ್ಕ ಕಡಿತ! ಅನಾವಶ್ಯಕ ಕಿರುಕುಳ ಮುಂದುವರೆದರೆ ಆತ್ಮಹತ್ಯೆ-ನಾಗರಾಜ ನಾಯ್ಕ
ಸಿದ್ದಾಪುರ:- ರಾಹುಲ್ ಗಾಂಧಿ ಟೀಮ್ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿದ ಕಾರಣ ಅನಾಥಾಶ್ರಮಕ್ಕೆ ಪಂಚಾಯತದಿಂದ ಬರುವ ನೀರಿನ ಸಂಪರ್ಕ ಕಡಿತ ಗೊಳಿಸಿರುವ ಘಟನೆ ಸಿದ್ದಾಪುರದ ಮುಗದೂರಿನಲ್ಲಿ ನಡೆದಿದೆ. ಸಿದ್ದಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಾಗರಾಜ ನಾಯ್ಕ ಮುಗದೂರಿನಲ್ಲಿ ಗುತ್ಯ ಕನ್ನ ಮಡಿವಾಳರವರ ಜಾಗದಲ್ಲಿರುವ ಮನೆಯನ್ನು ಮೂರು ವರ್ಷದ ಅವಧಿಗೆ ಲೀಸ್ ಮೇಲೆ ಪಡೆದು ಅನಾಥಾಶ್ರಮವನ್ನು ಸ್ಥಳಿಯರ … [Read more...] about ಚುನಾವಣೆಗೆ ಸರ್ಧೆ ಘೋಷಣೆ ಅನಾಥಾಶ್ರಮದ ನಿರಿನ ಸಂಪರ್ಕ ಕಡಿತ! ಅನಾವಶ್ಯಕ ಕಿರುಕುಳ ಮುಂದುವರೆದರೆ ಆತ್ಮಹತ್ಯೆ-ನಾಗರಾಜ ನಾಯ್ಕ