ಹಳಿಯಾಳ:- ಹಳಿಯಾಳ ಪಟ್ಟಣದ ಮುಖ್ಯ ಬೀದಿಯಲ್ಲಿರುವ ಶಾಸಕ ಆರ್.ವಿ.ದೇಶಪಾಂಡೆಯವರ ಮನೆಯಲ್ಲಿ ನಾಯಿಯೊಂದಿದೆ ಅದು ಸದ್ಯ ಆರ್.ವಿ.ದೇಶಪಾಂಡೆ ಕುಟುಂಬಕ್ಕೆ ಲಕ್ಕಿ ಆಗಿದ್ದು ಅದು ಇದು ಶಾಸಕರ ಕಿರಿಯ ಪುತ್ರ ಪ್ರಶಾಂತ ದೇಶಪಾಂಡೆ ಅವರ ಅಚ್ಚುಮೆಚ್ಚಿನ ನಾಯಿ ಮರಿ. ಇದೆಲ್ಲ ಕೇಳಿದ ತಾವು ಓಹ ಇದು ಲ್ಯಾಬ್, ಲೆಬ್ರಡಾರ್, ಬಾಕ್ಸರ್, ಪಮೇರಿಯನ್ ಇನ್ನಾವುದೊ ಉತ್ತಮ ತಳಿಯ ಅತಿ ದುಬಾರಿ ನಾಯಿ ಮರಿಯಿರಬೇಕು ಅಲ್ಲವೇ ಎಂದು ಊಹಿಸಿಕೊಳ್ಳಬಹುದು ಸಾರಿ ಸರ್ ನಿಮ್ಮ ಊಹೆ ಸಂಪೂರ್ಣ ತಪ್ಪು … [Read more...] about ಶಾಸಕ ದೇಶಪಾಂಡೆ ಕುಟುಂಬಕ್ಕೆ ಲಕ್ಕಿ ಆದ ನಾಯಿಮರಿ, ಇದು ಅವರ ಕಿರಿ ಪುತ್ರ ಪ್ರಶಾಂತ ಅವರ ಮೆಚ್ಚಿನ ನಾಯಿ ಮರಿ
ನಾಮಕರಣ
ರಸ್ತೆ ಮರು ನಾಮಕರಣಕ್ಕೆ ಸರ್ಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವನೆ
ಕಾರವಾರ:ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಮದ್ಯದ ನಶೆಯೇ ಕಾರಣ ಎಂದು ಮನಗಂಡ ನ್ಯಾಯಾಯಲ ಹೆದ್ದಾರಿ ಪಕ್ಕದಲ್ಲಿನ ಮದ್ಯದಂಗಡಿಗಳ ನಿಷೇಧಕ್ಕೆ ಆದೇಶಿಸಿದ್ದು, ಗೋವಾ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಹೆದ್ದಾರಿಗಳನ್ನು ಸ್ಥಳೀಯ ರಸ್ತೆಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ! ಜಿಲ್ಲೆಯ ಆಯಾ ತಾಲೂಕಿನಲ್ಲಿರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಗಳಲ್ಲಿ ಸಾಗುವ ರಾಜ್ಯ ಹೆದ್ದಾರಿಗಳನ್ನು ನಗರ ರಸ್ತೆಗಳೆಂದು ಮರು ನಾಮಕರಣ … [Read more...] about ರಸ್ತೆ ಮರು ನಾಮಕರಣಕ್ಕೆ ಸರ್ಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವನೆ