ದಾಂಡೇಲಿ:ನಗರದ ಜ್ಯೋತಿ ಬುಕ್ ಸ್ಟಾಲ್ ಮಾಲಕ ಶಿವನಗೌಡ ಜಿ.ಪಾಟೀಲ (66) ರವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಮೂಲತ: ಕುಷ್ಟಗಿ ತಾಲೂಕಿನ ಹಿರೇಬನ್ನಗೋಳದವರಾದ ಇವರು ವೀರಶೈವ ಸಮಾಜದ ಮಾಜಿ ಅಧ್ಯಕ್ಷರಾಗಿಯೂ, ನಗರದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಮಡದಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ನಗರದ ಗಣ್ಯರು, ವಿರಶೈವ ಸಮಾಜದ ಬಂದುಗಳು, ರಾಜಕೀಯ ಮುಖಂಡರುಗಳು, … [Read more...] about ನಿಧನ ವಾರ್ತೆ
ನಿಧನ
ನಿಧನ ವಾರ್ತೆ
ದಾಂಡೇಲಿ :ನಗರದ ವನಶ್ರೀನಗರದ ನಿವಾಸಿ, ನಿವೃತ್ತ ಪಾರೆಸ್ಟರ್ ಆಗಿದ್ದ ಹಿರಿಯ ಸಮಾಜ ಸೇವಕ ರಘುನಾಥ.ಎಂ.ಗವಸ (ವ: 68) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಇವರು ಮಡದಿ, ಮಗ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದು, ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ. … [Read more...] about ನಿಧನ ವಾರ್ತೆ