ಹೊನ್ನಾವರ: ಪಟ್ಟಣದ ಬಾಜಾರದಲ್ಲಿ ಕಳೆದ 60 ವರ್ಷಗಳಿಂದ ಸ್ಟೇಷನರಿ ವ್ಯಾಪಾರ ನಡೆಸುತ್ತಿರುವ ಕೂಡ್ಲ ಉಮೇಶ ಶ್ಯಾನಭಾಗ (86) ಇವರು ನಿಧನರಾದರು. ಕೂಡ್ಲ ಮೂಲದವರಾದ ಇವರು ಹೊನ್ನಾವರದಲ್ಲಿ ವ್ಯಾಪಾರ ವಹಿವಾಟು ನಡೆಸಿದ್ದರು. ಇವರು ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ. … [Read more...] about ಕೂಡ್ಲ ಉಮೇಶ ಶ್ಯಾನಭಾಗ ನಿಧನ
ನಿಧನ
ಶ್ರೀಪಾದ ಕೃಷ್ಣ ಅವಧಾನಿ ಅನಾರೋಗ್ಯದಿಂದ ನಿಧನ
ಹೊನ್ನಾವರ:ಮೂಲತಃ ತಾಲ್ಲೂಕಿನ ಕರ್ಕಿಯ,ಹಾಲಿ ಪ್ರಭಾತನಗರದ ನಿವಾಸಿ ಶ್ರೀಪಾದ ಕೃಷ್ಣ ಅವಧಾನಿ(85) ಅನಾರೋಗ್ಯದಿಂದ ನಿಧನರಾದರು. ಶಿಕ್ಷಕರಾಗಿ,ಶಿಕ್ಷಣಾಧಿಕಾರಿಯಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿದ್ದ ಶ್ರೀಯುತರು ತಮ್ಮ ಸ್ನೇಹಪರ ವ್ಯಕ್ತಿತ್ವದಿಂದ ಹಲವರ ಪ್ರೀತಿಗೆ ಪಾತ್ರರಾಗಿದ್ದರು. ಮೃತ ಎಸ್.ಕೆ.ಅವಧಾನಿ ಪತ್ನಿ ವಿಜಯಾ ಅವಧಾನಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. … [Read more...] about ಶ್ರೀಪಾದ ಕೃಷ್ಣ ಅವಧಾನಿ ಅನಾರೋಗ್ಯದಿಂದ ನಿಧನ
ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನ
ಹೊನ್ನಾವರ: ತಾಲೂಕು ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ತಮ್ಮ ಮನೆಯಲ್ಲಿದ್ದಾಗ ತೀವೃ ಹೃದಯಾಘಾತಕ್ಕೊಳಗಿದ್ದರು. ನಂತರ ಇವರನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ತಾಲೂಕು ಒಕ್ಕಲಿಗರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ ಅವರು ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಅವಧಿಯಲ್ಲಿ … [Read more...] about ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನ
ಡಾ.ಯು.ಆರ್.ರಾವ್ ಅವರ ನಿಧನ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ:ಕನ್ನಡ ನಾಡಿನ ಹೆಮ್ಮೆಯ ಪುತ್ರರು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ, ಖ್ಯಾತ ವಿಜ್ಞಾನಿಯೂ ಆಗಿದ್ದ ಜಗತ್ತಿನ ಅಗ್ರಪಂಕ್ತಿಯ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಂತು ನಮ್ಮ ರಾಜ್ಯದ ಮತ್ತು ನಮ್ಮ ರಾಷ್ಟ್ರದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದ ಡಾ.ಯು.ಆರ್.ರಾವ್ ಅವರ ನಿಧನ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಈ ಕುರಿತು ತಮ್ಮ ಶೊಕ ಸಂದೇಶ … [Read more...] about ಡಾ.ಯು.ಆರ್.ರಾವ್ ಅವರ ನಿಧನ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ;ಸಚಿವ ಆರ್.ವಿ.ದೇಶಪಾಂಡೆ
ಮಾಜಿ ಸಂಸದ ದೇವರಾಯ ನಾಯ್ಕ ನಿಧನ ,ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಂಬನಿ
ಹೊನ್ನಾವರ :ಜಿಲ್ಲೆಯಲ್ಲಿ ಭೂ ಗೇಣಿದಾರರ ಹಕ್ಕಿಗಾಗಿ ಅವಿರತವಾಗಿ ಹೋರಾಡಿ ಬಡ ರೈತ ಕುಟುಂಬಗಳಿಗೆ ನ್ಯಾಯ ನೀಡಿದ, ನಿರಂತರವಾಗಿ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಕೆನರಾ ಲೋಕಸಭಾ ಕೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ದೇವರಾಯ ನಾಯ್ಕ ಅವರ ನಿಧನಕ್ಕೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಕಂಬನಿ ಮಿಡಿದಿದ್ದಾರೆ.ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಬಡವಾಗಿದ್ದು, ಒರ್ವ ಉತ್ತಮ ಶಿಸ್ತುಬದ್ದ, … [Read more...] about ಮಾಜಿ ಸಂಸದ ದೇವರಾಯ ನಾಯ್ಕ ನಿಧನ ,ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಂಬನಿ