ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಂಗಾಲಿಯ ಧೀಮಂತ ನಟ ಸೌಮಿತ್ರ ಚಟರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ."ಶ್ರೀ ಸೌಮಿತ್ರಾ ಚಟರ್ಜಿ ಅವರ ನಿಧನದಿಂದ ಸಿನಿಮಾ ಜಗತ್ತಿಗೆ, ಭಾರತ ಮತ್ತು ಪಶ್ಚಿಮ ಬಂಗಾಳದ ಸಾಂಸ್ಕೃತಿಕ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ತಮ್ಮ ಕೃತಿಗಳ ಮೂಲಕ ಅವರು ಬಂಗಾಳಿ ಸಂವೇದನೆಗಳು, ಭಾವನೆಗಳು ಮತ್ತು ನೀತಿಗಳನ್ನು ಸಾಕಾರಗೊಳಿಸಿದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ … [Read more...] about ಪ್ರಸಿದ್ಧ ಬೆಂಗಾಲಿ ನಟ ಸೌಮಿತ್ರಾ ಚಟರ್ಜಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
ನಿಧನ
ಕಾರವಾರದ ಯೋಧ ಡುಮಿಂಗ್ ಸಿದ್ದಿ ನಿಧನಕ್ಕೆ ಸಚಿವ ಆರ್ ವಿ ದೇಶಪಾಂಡೆ ಶೋಕ
ಹಳಿಯಾಳ:- ಭಾರತೀಯಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡುಮ್ಮಿಂಗ್ ಸಿದ್ಧಿ ಅವರು ಊರಿಗೆ ಬರುತ್ತಿದ್ದಾಗ ಅಕಾಲಿಕರಾಗಿ ನಿಧನರಾದ ಸುದ್ದಿ ತುಂಬಾ ದುಃಖದ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕಾರವಾರದ ಮಾಕೇರಿಗ್ರಾಮದವಾರದ ಡುಮ್ಮಿಂಗ್ ದೇಶ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡು, ದೂರದ ಊರುಗಳಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ … [Read more...] about ಕಾರವಾರದ ಯೋಧ ಡುಮಿಂಗ್ ಸಿದ್ದಿ ನಿಧನಕ್ಕೆ ಸಚಿವ ಆರ್ ವಿ ದೇಶಪಾಂಡೆ ಶೋಕ
ಭರತನಾಟ್ಯ ಕಲಾವಿದೆ ಶಿಕ್ಷಕಿ ಸೌಮ್ಯ ಭಟ್ ಅಫಘಾತದಲ್ಲಿ ನಿಧನ ಕಲಾ ಲೋಕಕ್ಕೆ ನಷ್ಟ
ಹೊನ್ನಾವರ: ಪಟ್ಟಣದ ಎಮ್ಮೆಪೈಲ್ ಬಳಿ ರಸ್ತೆ ಅಪಘಾತ ಸಂಭವಿಸಿ ಉದಯೋನ್ಮುಖ ಕಲಾವಿದೆ ಭರತನಾಟ್ಯ ಶಿಕ್ಷಕಿ ಕಡತೋಕಾದ ಸೌಮ್ಯಾ ಭಟ್ ಮೃತಪಟ್ಟಿದ್ದಾರೆ. ಸ್ಕೂಟಿಯಲ್ಲಿ ಕಡತೋಕಾದಿಂದ ಹೊನ್ನಾವರಕ್ಕೆ ಬರುತ್ತಿರುವಾಗ ಎದುರಿನಿಂದ ವೇಗವಾಗಿ ಬಂದ ಸಾರಿಗೆ ಸಂಸ್ಥೆಯ ಬಸ್ಗೆ ಡಿಕ್ಕಿ ಹೊಡೆದಿದ್ದು ತಲೆಗೆ ತೀವ್ರವಾಗಿ ಪೆಟ್ಟುಬಿದ್ದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿಯೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ಭರತನಾಟ್ಯ ಕಲಾವಿದೆಯಾಗಿ ಅಪಾರ ಅಭಿಮಾನಿ ವೃಂದವನ್ನು … [Read more...] about ಭರತನಾಟ್ಯ ಕಲಾವಿದೆ ಶಿಕ್ಷಕಿ ಸೌಮ್ಯ ಭಟ್ ಅಫಘಾತದಲ್ಲಿ ನಿಧನ ಕಲಾ ಲೋಕಕ್ಕೆ ನಷ್ಟ
ಭರತನಾಟ್ಯ ಕಲಾವಿದೆ ಶಿಕ್ಷಕಿ ಸೌಮ್ಯ ಭಟ್ ಅಫಘಾತದಲ್ಲಿ ನಿಧನ ಕಲಾ ಲೋಕಕ್ಕೆ ನಷ್ಟ
ಪ್ರತಿಭಾವಂತ ಭರತನಾಟ್ಯ ಕಲಾವಿದೆ ಶಿಕ್ಷಕಿಯಾಗಿದ್ದ ಕಡತೋಕಾ ಜಡ್ಡಿಗದ್ದೆ ಸೌಮ್ಯಾ ದತ್ತಾತ್ರೇಯ ಭಟ್(28) ಸ್ಕೂಟಿಯಲ್ಲಿ ಹೊನ್ನಾವರಕ್ಕೆ ಬರುತ್ತಿದ್ದಾಗ ಎಮ್ಮೆಪೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಬಂದ ಸಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು ತಾಲೂಕಾಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಸುನೀಗಿದ್ದಾಳೆ … [Read more...] about ಭರತನಾಟ್ಯ ಕಲಾವಿದೆ ಶಿಕ್ಷಕಿ ಸೌಮ್ಯ ಭಟ್ ಅಫಘಾತದಲ್ಲಿ ನಿಧನ ಕಲಾ ಲೋಕಕ್ಕೆ ನಷ್ಟ
ವಕೀಲರ ಸಂಘದ ಹಿರಿಯ ಸದಸ್ಯ ಶ್ರೀಪಾದ ಎಂ. ಹೆಗಡೆ ನಿಧನ
ಹೊನ್ನಾವರ: ವಕೀಲರ ಸಂಘದ ಹಿರಿಯ ಸದಸ್ಯ ಶ್ರೀಪಾದ ಎಂ. ಹೆಗಡೆ (66) ಬುಧವಾರ ತಮ್ಮ ಸ್ವಗೃಹ ನಗರಬಸ್ತಿಕೇರಿ ಹೂಜಿಮಕ್ಕಿಯಲ್ಲಿ ಮರಣಪಟ್ಟರು. ಮೃತರು ಪತ್ನಿ ಕನ್ಯಾಕುಮಾರಿ, ಪುತ್ರರಾದ ಹರ್ಷ, ಸಂತೋಷ ಮತ್ತು ವಿನೋದ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಬುಧವಾರ ಸಾಯಮಕಾಲ ತೋಟಕ್ಕೆ ಹೋದವರು ಮನೆ ಎದುರಿನ ಕಾಲು ಸುಂಕವನ್ನು ದಾಟುವಾಗ ಕಾಲು ಜಾರಿ ತಲೆಗೆ ಪೆಟ್ಟು ಬಿದ್ದು ಮೃತರಾದರು. ಅಸಹಜ ಸಾವು ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ … [Read more...] about ವಕೀಲರ ಸಂಘದ ಹಿರಿಯ ಸದಸ್ಯ ಶ್ರೀಪಾದ ಎಂ. ಹೆಗಡೆ ನಿಧನ