ಪ್ರತಿಭಾವಂತ ಭರತನಾಟ್ಯ ಕಲಾವಿದೆ ಶಿಕ್ಷಕಿಯಾಗಿದ್ದ ಕಡತೋಕಾ ಜಡ್ಡಿಗದ್ದೆ ಸೌಮ್ಯಾ ದತ್ತಾತ್ರೇಯ ಭಟ್(28) ಸ್ಕೂಟಿಯಲ್ಲಿ ಹೊನ್ನಾವರಕ್ಕೆ ಬರುತ್ತಿದ್ದಾಗ ಎಮ್ಮೆಪೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಬಂದ ಸಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು ತಾಲೂಕಾಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಸುನೀಗಿದ್ದಾಳೆ
Leave a Comment