ಹೊನ್ನಾವರ: ಪಟ್ಟಣದ ಎಮ್ಮೆಪೈಲ್ ಬಳಿ ರಸ್ತೆ ಅಪಘಾತ ಸಂಭವಿಸಿ ಉದಯೋನ್ಮುಖ ಕಲಾವಿದೆ ಭರತನಾಟ್ಯ ಶಿಕ್ಷಕಿ ಕಡತೋಕಾದ ಸೌಮ್ಯಾ ಭಟ್ ಮೃತಪಟ್ಟಿದ್ದಾರೆ. ಸ್ಕೂಟಿಯಲ್ಲಿ ಕಡತೋಕಾದಿಂದ ಹೊನ್ನಾವರಕ್ಕೆ ಬರುತ್ತಿರುವಾಗ ಎದುರಿನಿಂದ ವೇಗವಾಗಿ ಬಂದ ಸಾರಿಗೆ ಸಂಸ್ಥೆಯ ಬಸ್ಗೆ ಡಿಕ್ಕಿ ಹೊಡೆದಿದ್ದು ತಲೆಗೆ ತೀವ್ರವಾಗಿ ಪೆಟ್ಟುಬಿದ್ದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿಯೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ಭರತನಾಟ್ಯ ಕಲಾವಿದೆಯಾಗಿ ಅಪಾರ ಅಭಿಮಾನಿ ವೃಂದವನ್ನು … [Read more...] about ಭರತನಾಟ್ಯ ಕಲಾವಿದೆ ಶಿಕ್ಷಕಿ ಸೌಮ್ಯ ಭಟ್ ಅಫಘಾತದಲ್ಲಿ ನಿಧನ ಕಲಾ ಲೋಕಕ್ಕೆ ನಷ್ಟ
ಜಡ್ಡಿಗದ್ದೆ
ಭರತನಾಟ್ಯ ಕಲಾವಿದೆ ಶಿಕ್ಷಕಿ ಸೌಮ್ಯ ಭಟ್ ಅಫಘಾತದಲ್ಲಿ ನಿಧನ ಕಲಾ ಲೋಕಕ್ಕೆ ನಷ್ಟ
ಪ್ರತಿಭಾವಂತ ಭರತನಾಟ್ಯ ಕಲಾವಿದೆ ಶಿಕ್ಷಕಿಯಾಗಿದ್ದ ಕಡತೋಕಾ ಜಡ್ಡಿಗದ್ದೆ ಸೌಮ್ಯಾ ದತ್ತಾತ್ರೇಯ ಭಟ್(28) ಸ್ಕೂಟಿಯಲ್ಲಿ ಹೊನ್ನಾವರಕ್ಕೆ ಬರುತ್ತಿದ್ದಾಗ ಎಮ್ಮೆಪೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಬಂದ ಸಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು ತಾಲೂಕಾಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಸುನೀಗಿದ್ದಾಳೆ … [Read more...] about ಭರತನಾಟ್ಯ ಕಲಾವಿದೆ ಶಿಕ್ಷಕಿ ಸೌಮ್ಯ ಭಟ್ ಅಫಘಾತದಲ್ಲಿ ನಿಧನ ಕಲಾ ಲೋಕಕ್ಕೆ ನಷ್ಟ
ಹೊಂಡದಲ್ಲಿ ಬಿದ್ದು ಸಾವು
ಹೊನ್ನಾವರ:ಕೈ-ಕಾಲು ತೊಳೆಯಲು ಹೋದ ಯುವಕನೊಬ್ಬ ಚೀರೆಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಕಡತೋಕಾ ಗ್ರಾ.ಪಂ ವ್ಯಾಪ್ತಿಯ ಜಡ್ಡಿಗದ್ದೆ ಕ್ರಾಸ್ ಬಳಿ ನಡೆದಿದೆ. ಕಡತೋಕಾ ಜಡ್ಡಿಗದ್ದೆ ನಿವಾಸಿ ಶಶಿಧರ ಕೃಷ್ಣಮೂರ್ತಿ ಹೂಗಾರ (20) ಮೃತ ಯುವಕ. ಈತನು ಅಲ್ಲಿಯ ಸಮೀಪದ ಕಡತೋಕಾದ ನಾಗಚೌಡೇಶ್ವರಿ ದೇವಾಲಯಕ್ಕೆ ಹೋಗುವ ಪೂರ್ವದಲ್ಲಿ ಕೆರೆಯೆಂದು ಭಾವಿಸಿ ಕಾಲು ತೊಳೆಯಲು ಹೋಗಿದ್ದನು. ಚೀರೆಕಲ್ಲು ಗಣಿಗಾರಿಕೆ ನಡೆಸಿದ … [Read more...] about ಹೊಂಡದಲ್ಲಿ ಬಿದ್ದು ಸಾವು
ಕಾನೂನಿನ ಸೂಚನಾ ಪಟ್ಟಿಗೆಯಿಂದ ಗಾಯಗೊಂಡ ಮಹಿಳೆ
ಕಾರವಾರ:ನಗರದ ಜೆಎಂಎಫ್ಸಿ ನ್ಯಾಯಾಲಯದ ಎದುರಿನ ಎಂ.ಜಿ.ರಸ್ತೆಯಲ್ಲಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಗೆ ರಸ್ತೆಯ ಬದಿಯಲ್ಲಿ ಸಂಚಾರಿ ಕಾನೂನಿನ ಸೂಚನಾ ಪಟ್ಟಿಗೆ ಹಾಕಲಾದ ಬಿಸಿ ಪೇಂಟ್ ತಗಲಿ, ಕಾಲು ಸುಟ್ಟುಕೊಂಡ ಘಟನೆ ನಡೆದಿದೆ. ಅಂಕೋಲಾದ ನಿವಾಸಿ ಪ್ರೇಮಾ ಜಡ್ಡಿಗದ್ದೆ ಕಾಲು ಸುಟ್ಟುಕೊಂಡ ವ್ಯಾಪಾರಿ. ನಗರಸಭೆಯು ನಗರದ ರಸ್ತೆಯಲ್ಲಿ ಪೇಂಟ್ ಮಾಡಲಾದ ಸಂಚಾರಿ ನಿಯಮಗಳ ಸೂಚನೆಗಳನ್ನು ಪೇಂಟ್ ಮೂಲಕ ಬರೆಯಲು ಟೆಂಡರ್ ನೀಡಲಾಗಿದೆ. ಅದರಂತೆ ಸಂಚಾರಿ ನಿಯಮಗಳನ್ನು … [Read more...] about ಕಾನೂನಿನ ಸೂಚನಾ ಪಟ್ಟಿಗೆಯಿಂದ ಗಾಯಗೊಂಡ ಮಹಿಳೆ