ಹೊನ್ನಾವರ:
ಮೂಲತಃ ತಾಲ್ಲೂಕಿನ ಕರ್ಕಿಯ,ಹಾಲಿ ಪ್ರಭಾತನಗರದ ನಿವಾಸಿ ಶ್ರೀಪಾದ ಕೃಷ್ಣ ಅವಧಾನಿ(85) ಅನಾರೋಗ್ಯದಿಂದ ನಿಧನರಾದರು.
ಶಿಕ್ಷಕರಾಗಿ,ಶಿಕ್ಷಣಾಧಿಕಾರಿಯಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿದ್ದ ಶ್ರೀಯುತರು ತಮ್ಮ ಸ್ನೇಹಪರ ವ್ಯಕ್ತಿತ್ವದಿಂದ ಹಲವರ ಪ್ರೀತಿಗೆ ಪಾತ್ರರಾಗಿದ್ದರು.
ಮೃತ ಎಸ್.ಕೆ.ಅವಧಾನಿ ಪತ್ನಿ ವಿಜಯಾ ಅವಧಾನಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Leave a Comment