ಭಟ್ಕಳ: ತಾಲ್ಲೂಕಿನ ಮಾರುಕೇರಿ ಪಂಚಾಯತ್ ವ್ಯಾಪ್ತಿ ಕಿತ್ರೆ ಯಲ್ಲಿ ಆಟೋ ಚಾಲಕ ಓರ್ವನು ಮನೆ ಹಿಂಬದಿಯಲ್ಲಿ ಇರುವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿ ಕುಳ್ಳ ಸೋಮಯ್ಯ ಗೊಂಡ (48) ಎಂದು ತಿಳಿದು ಬಂದಿದೆ. ಇತ ಸಾಲಬಾಧೆಯಿಂದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು ಲಾಕ್ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು ದುಡಿಮೆ ಇಲ್ಲದೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಮನನೊಂದು ಆಟೋ ಚಾಲಕ … [Read more...] about ಸಾಲಬಾಧೆಯಿಂದ ನೇಣು ಬಿಗುದುಕೊಂಡು ಆಟೋ ಚಾಲಕ ಆತ್ಮಹತ್ಯೆ
ಅನಾರೋಗ್ಯದಿಂದ
ಶ್ರೀಪಾದ ಕೃಷ್ಣ ಅವಧಾನಿ ಅನಾರೋಗ್ಯದಿಂದ ನಿಧನ
ಹೊನ್ನಾವರ:ಮೂಲತಃ ತಾಲ್ಲೂಕಿನ ಕರ್ಕಿಯ,ಹಾಲಿ ಪ್ರಭಾತನಗರದ ನಿವಾಸಿ ಶ್ರೀಪಾದ ಕೃಷ್ಣ ಅವಧಾನಿ(85) ಅನಾರೋಗ್ಯದಿಂದ ನಿಧನರಾದರು. ಶಿಕ್ಷಕರಾಗಿ,ಶಿಕ್ಷಣಾಧಿಕಾರಿಯಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿದ್ದ ಶ್ರೀಯುತರು ತಮ್ಮ ಸ್ನೇಹಪರ ವ್ಯಕ್ತಿತ್ವದಿಂದ ಹಲವರ ಪ್ರೀತಿಗೆ ಪಾತ್ರರಾಗಿದ್ದರು. ಮೃತ ಎಸ್.ಕೆ.ಅವಧಾನಿ ಪತ್ನಿ ವಿಜಯಾ ಅವಧಾನಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. … [Read more...] about ಶ್ರೀಪಾದ ಕೃಷ್ಣ ಅವಧಾನಿ ಅನಾರೋಗ್ಯದಿಂದ ನಿಧನ