ಹೊನ್ನಾವರ .ದಿನಾಚರಣೆ’ ಉಪನ್ಯಾಸವು ; ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಉ.ಕ. ‘ಸಿರಿಗನ್ನಡ ಪುಸ್ತಕ ಮನೆ’ಯ ಸಹಯೋಗದೊಂದಿಗೆ ನಡೆಯಲಿದೆ. ನಿವೃತ್ತ ಮುಖ್ಯಾಧ್ಯಾಪಕರಾದ, ಸಾಹಿತ್ಯಪ್ರೇಮಿ ಸುಬ್ಬಲಕ್ಷ್ಮೀ ಕೊಡ್ಲಕೆರೆ, ಕುಮಟಾದ ಶಿಕ್ಷಕ - ಕವಿ ಚಿದಾನಂದ ಭಂಡಾರಿ ಅತಿಥಿಗಳಾಗಿ ‘ಪುಸ್ತಕ ಪ್ರೇಮ’ದ ಕುರಿತು ಮಾತನಾಡಲಿದ್ದಾರೆ. ನಂತರ ‘ಹಳದೀಪುರದ ಗೆಳೆಯರ ಬಳಗ’ದಿಂದ ‘ಪರಿವರ್ತನೆ’ ಹೆಸರಿನ ಕಿರು ನಗೆನಾಟಕ ನಡೆಯಲಿದೆ ಎಂದು ಸಂಯೋಜಕ ಕೃಷ್ಣಮೂರ್ತಿ ಹೆಬ್ಬಾರ ಕರ್ಕಿ, ತಿಳಿಸಿ … [Read more...] about ಎ.23 ರಂದು ಸಂಜೆ 5.30 ಕ್ಕೆ ಕರ್ಕಿಯ ಶ್ರೀ ಚೆನ್ನಕೇಶವ ಹೈಸ್ಕೂಲ್ ಸಭಾಭವನದಲ್ಲಿ ‘ನಗೆನಾಟಕ’ದೊಂದಿಗೆ ‘ವಿಶ್ವ ಪುಸ್ತಕ
ಕರ್ಕಿಯ
ಶ್ರೀಪಾದ ಕೃಷ್ಣ ಅವಧಾನಿ ಅನಾರೋಗ್ಯದಿಂದ ನಿಧನ
ಹೊನ್ನಾವರ:ಮೂಲತಃ ತಾಲ್ಲೂಕಿನ ಕರ್ಕಿಯ,ಹಾಲಿ ಪ್ರಭಾತನಗರದ ನಿವಾಸಿ ಶ್ರೀಪಾದ ಕೃಷ್ಣ ಅವಧಾನಿ(85) ಅನಾರೋಗ್ಯದಿಂದ ನಿಧನರಾದರು. ಶಿಕ್ಷಕರಾಗಿ,ಶಿಕ್ಷಣಾಧಿಕಾರಿಯಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿದ್ದ ಶ್ರೀಯುತರು ತಮ್ಮ ಸ್ನೇಹಪರ ವ್ಯಕ್ತಿತ್ವದಿಂದ ಹಲವರ ಪ್ರೀತಿಗೆ ಪಾತ್ರರಾಗಿದ್ದರು. ಮೃತ ಎಸ್.ಕೆ.ಅವಧಾನಿ ಪತ್ನಿ ವಿಜಯಾ ಅವಧಾನಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. … [Read more...] about ಶ್ರೀಪಾದ ಕೃಷ್ಣ ಅವಧಾನಿ ಅನಾರೋಗ್ಯದಿಂದ ನಿಧನ
ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ
ಹೊನ್ನಾವರ: ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲಕೋಡ ತಿಳಿಸಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಲೋಕದ ಸಮಸ್ತ ರಸಿಕರ ಮನ ಸೂರೆಗೊಳ್ಳುವ ಹಾಗೆ ತಮ್ಮ ಸುಮಧುರವಾದ ಮದ್ದಲೆ-ಚಂಡೆ ವಾದನದ ನಾದ ವೈಖರಿಯಿಂದ ಯಕ್ಷಗಾನ ಕಲಾಲೋಕದ ಅಸಂಖ್ಯ … [Read more...] about ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ