ಹೊನ್ನಾವರ .ದಿನಾಚರಣೆ’ ಉಪನ್ಯಾಸವು ; ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಉ.ಕ. ‘ಸಿರಿಗನ್ನಡ ಪುಸ್ತಕ ಮನೆ’ಯ ಸಹಯೋಗದೊಂದಿಗೆ ನಡೆಯಲಿದೆ. ನಿವೃತ್ತ ಮುಖ್ಯಾಧ್ಯಾಪಕರಾದ, ಸಾಹಿತ್ಯಪ್ರೇಮಿ ಸುಬ್ಬಲಕ್ಷ್ಮೀ ಕೊಡ್ಲಕೆರೆ, ಕುಮಟಾದ ಶಿಕ್ಷಕ – ಕವಿ ಚಿದಾನಂದ ಭಂಡಾರಿ ಅತಿಥಿಗಳಾಗಿ ‘ಪುಸ್ತಕ ಪ್ರೇಮ’ದ ಕುರಿತು ಮಾತನಾಡಲಿದ್ದಾರೆ. ನಂತರ ‘ಹಳದೀಪುರದ ಗೆಳೆಯರ ಬಳಗ’ದಿಂದ ‘ಪರಿವರ್ತನೆ’ ಹೆಸರಿನ ಕಿರು ನಗೆನಾಟಕ ನಡೆಯಲಿದೆ ಎಂದು ಸಂಯೋಜಕ ಕೃಷ್ಣಮೂರ್ತಿ ಹೆಬ್ಬಾರ ಕರ್ಕಿ, ತಿಳಿಸಿ ಆಸಕ್ತರನ್ನು ಆಹ್ವಾನಿಸಿದ್ದಾರೆ.
Leave a Comment