ಹೊನ್ನಾವರ: ಕೃಷಿಯ ಬಗ್ಗೆ ಹೆಚ್ಚಿನ ಒಲುವು ಮೂಡಿಸುವ ಜೊತೆ ಆಧುನಿಕ ಕೃಷಿ ಬಗ್ಗೆ ತರಬೇತಿ ಮೂಡಿಸುವ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನರ್ಬಾಡ್ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ ಎಂದು ನರ್ಬಾಡ್ ಡಿ.ಡಿ.ಎಂ. ರಿಜೇಶ್ ಕೆ.ಎಸ್. ಹೇಳಿದರು.ಅವರು ಪಟ್ಟಣದ ಕೆಳಗಿನಪಾಳ್ಯ ರಾಘವೇಂದ್ರ ಸೆಂಟ್ರಲ್ ಟ್ರಸ್ಟ ಸಭಾಭವನದಲ್ಲಿ ನಬಾರ್ಡ ಹಾಗೂ ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ಹಮ್ಮಿಕೊಂಡ 7 ದಿನದ ಪ್ಲಾಟ್ ನರ್ಸರಿ ತರಬೇತಿ ಕಾರ್ಯಾಗಾರಕ್ಕೆ … [Read more...] about ಕೃಷಿ ಒಂದು ಉದ್ದಿಮೆಯ ರೀತಿಯಲ್ಲಿ ಬೆಳೆ ಬೆಳೆದಾಗ ಅಭಿವೃದ್ದಿ ಹೊಂದಲು ಸಾಧ್ಯ;ಕೃಷಿ ಅಧಿಕಾರಿ ಲಕ್ಷ್ಮೀ ದಳವಾಹಿ
ಸಭಾಭವನ
ನಿರ್ಮಾಣ ಹಂತದಲ್ಲಿ ನಗರಬಸ್ತಿಕೇರಿ ಸೇತುವೆ; ಭೂಮಿ ಕಳೆದುಕೊಳ್ಳುವವರೊಂದಿಗೆ ಜಿಲ್ಲಾಧಿಕಾರಿ ಚರ್ಚೆ
ಹೊನ್ನಾವರದ ಗೆರುಸೊಪ್ಪಶರಾವತಿ ನದಿಗೆ ನಿರ್ಮಾಣವಾಗುತ್ತಿರುವ ನಗರಬಸ್ತಿಕೇರಿ ಸೇತುವೆ ಹಾಗೂ ಕೂಡುರಸ್ತೆಯಿಂದ ಕಳೆದುಕೊಳ್ಳುವ ಜಾಗದ ಮಾಲೀಕರಿಗೆ ಜಮೀನು ದರ ನಿಗಧಿಯನ್ನು ಜಿಲ್ಲಾಧಿಕಾರಿ ಹರೀಶಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಗೇರುಸೊಪ್ಪಾ ಬಂಗಾರಮಕ್ಕಿಯ ವಿರಾಂಜನೇಯ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ಜಿಲ್ಲೆಯಲ್ಲಿ ಹಲವು ಬಾರಿ ಭೂಸ್ವಾಧೀನವಾಗಿದೆ. ವಿದ್ಯುತ್, ನೌಕಾದಳ ಸೇರಿದಂತೆ ವಿವಿಧ ಯೋಜನೆಗಳಿಗೆ ಜಿಲ್ಲೆಯ … [Read more...] about ನಿರ್ಮಾಣ ಹಂತದಲ್ಲಿ ನಗರಬಸ್ತಿಕೇರಿ ಸೇತುವೆ; ಭೂಮಿ ಕಳೆದುಕೊಳ್ಳುವವರೊಂದಿಗೆ ಜಿಲ್ಲಾಧಿಕಾರಿ ಚರ್ಚೆ
25 ವರ್ಷ ಪೂರೈಸಿದ ಹಡಿನಬಾಳದ ಸರಕಾರಿ ಪ್ರೌಢಶಾಲೆ,ಡಿಸೆಂಬರ 8 ಮತ್ತು 9 ರಂದು ಬೆಳ್ಳಿಹಬ್ಬದ ಸಂಭ್ರಮ
ಹೊನ್ನಾವರ: 1994ರಲ್ಲಿ ಆರಂಭವಾಗಿ ಗುಣಾತ್ಮಕ ಶಿಕ್ಷಣವನ್ನು ನೀಡುತ್ತ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದ ಹಡಿನಬಾಳದ ಸರಕಾರಿ ಪ್ರೌಢಶಾಲೆಯು ಡಿಸೆಂಬರ 8 ಮತ್ತು 9 ರಂದು ಬೆಳ್ಳಿಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿದೆ ಎಂದು ಬೆಳ್ಳಿ ಹಬ್ಬ ಸಂಭ್ರಮ ಆಚರಣೆ ಸಮಿತಿ ಅಧ್ಯಕ್ಷ ಹರಿಯಪ್ಪ ನಾಯ್ಕ ಹೇಳಿದರು. ಪ್ರೌಢಶಾಲೆಯ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1994ರಂದು 13 ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಇಂದು 226 … [Read more...] about 25 ವರ್ಷ ಪೂರೈಸಿದ ಹಡಿನಬಾಳದ ಸರಕಾರಿ ಪ್ರೌಢಶಾಲೆ,ಡಿಸೆಂಬರ 8 ಮತ್ತು 9 ರಂದು ಬೆಳ್ಳಿಹಬ್ಬದ ಸಂಭ್ರಮ
ಎ.23 ರಂದು ಸಂಜೆ 5.30 ಕ್ಕೆ ಕರ್ಕಿಯ ಶ್ರೀ ಚೆನ್ನಕೇಶವ ಹೈಸ್ಕೂಲ್ ಸಭಾಭವನದಲ್ಲಿ ‘ನಗೆನಾಟಕ’ದೊಂದಿಗೆ ‘ವಿಶ್ವ ಪುಸ್ತಕ
ಹೊನ್ನಾವರ .ದಿನಾಚರಣೆ’ ಉಪನ್ಯಾಸವು ; ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಉ.ಕ. ‘ಸಿರಿಗನ್ನಡ ಪುಸ್ತಕ ಮನೆ’ಯ ಸಹಯೋಗದೊಂದಿಗೆ ನಡೆಯಲಿದೆ. ನಿವೃತ್ತ ಮುಖ್ಯಾಧ್ಯಾಪಕರಾದ, ಸಾಹಿತ್ಯಪ್ರೇಮಿ ಸುಬ್ಬಲಕ್ಷ್ಮೀ ಕೊಡ್ಲಕೆರೆ, ಕುಮಟಾದ ಶಿಕ್ಷಕ - ಕವಿ ಚಿದಾನಂದ ಭಂಡಾರಿ ಅತಿಥಿಗಳಾಗಿ ‘ಪುಸ್ತಕ ಪ್ರೇಮ’ದ ಕುರಿತು ಮಾತನಾಡಲಿದ್ದಾರೆ. ನಂತರ ‘ಹಳದೀಪುರದ ಗೆಳೆಯರ ಬಳಗ’ದಿಂದ ‘ಪರಿವರ್ತನೆ’ ಹೆಸರಿನ ಕಿರು ನಗೆನಾಟಕ ನಡೆಯಲಿದೆ ಎಂದು ಸಂಯೋಜಕ ಕೃಷ್ಣಮೂರ್ತಿ ಹೆಬ್ಬಾರ ಕರ್ಕಿ, ತಿಳಿಸಿ … [Read more...] about ಎ.23 ರಂದು ಸಂಜೆ 5.30 ಕ್ಕೆ ಕರ್ಕಿಯ ಶ್ರೀ ಚೆನ್ನಕೇಶವ ಹೈಸ್ಕೂಲ್ ಸಭಾಭವನದಲ್ಲಿ ‘ನಗೆನಾಟಕ’ದೊಂದಿಗೆ ‘ವಿಶ್ವ ಪುಸ್ತಕ
ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ;ಉಪನ್ಯಾಸಕ ಕೆ.ಎಸ್.ಹೆಗಡೆ
ಹೊನ್ನಾವರ: ಭಾರತದಲ್ಲಿ ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದು ಉಪನ್ಯಾಸಕ ಕೆ.ಎಸ್.ಹೆಗಡೆ ಹೇಳಿದರು. ಚಿಕ್ಕೊಳ್ಳಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಧರ್ಮದ ಮೇಲೆ … [Read more...] about ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ;ಉಪನ್ಯಾಸಕ ಕೆ.ಎಸ್.ಹೆಗಡೆ