. ಹಳಿಯಾಳ: ಕಬ್ಬನ್ನು ಸಾಗಿಸುವ ಟ್ರಾಕ್ಟರ್ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು, ಅನಗತ್ಯವಾಗಿ ಒವರಲೋಡಿಂಗ್ ಮಾಡಬಾರದು ಹಾಗೂ ಕಡ್ಡಾಯವಾಗಿ ವಾಹನದ ಹಿಂದುಗಡೆ ಕೆಂಪು ಪಟ್ಟಿಯನ್ನು ಅಳವಡಿಸಿಕೊಂಡು ಅಪಘಾತವನ್ನು ನಿಯಂತ್ರಿಸಲು ಸಹಕರಿಸಬೇಕೆಂದು ಡಿ.ವೈಎಸ್ಪಿ ದಯಾನಂದ ಪವಾರ ಚಾಲಕರಿಗೆ ಕರೆ ನೀಡಿದರು. ಈ.ಐ.ಡಿ.ಪ್ಯಾರಿ ಶುಗರ್ ಇಂಡಸ್ಟ್ರೀಸ್, ಪೋಲಿಸ್ ಇಲಾಖೆ, ಆರ್.ಟಿ.ಓ. ಹಳಿಯಾಳ ಹಾಗೂ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. … [Read more...] about ಕಬ್ಬನ್ನು ಸಾಗಿಸುವ ಟ್ರಾಕ್ಟರ್ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು;ಡಿ.ವೈಎಸ್ಪಿ ದಯಾನಂದ
ನಿಯಮ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಶ್ ಮೌದ್ಗಿಲ್ರಿಂದ ಜಿಲ್ಲಾ ಪ್ರಗತಿ ಪರಿಶೀಲನೆ
ಕಾರವಾರ: ಮಾತೃಪೂರ್ಣ ಯೋಜನೆ ಅನುಷ್ಠಾನ ನಿಯಮ ಸರಳೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಾತೃಪೂರ್ಣ ಯೋಜನೆ ಅನುಷ್ಠಾನ ನಿಯಮಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಳಗೊಳಿಸುವ ಅಗತ್ಯವಿದೆ. ಇದು ರಾಜ್ಯ ಸರ್ಕಾರದ ಹಂತದಲ್ಲೇ ಆಗಬೇಕಿರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ … [Read more...] about ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಶ್ ಮೌದ್ಗಿಲ್ರಿಂದ ಜಿಲ್ಲಾ ಪ್ರಗತಿ ಪರಿಶೀಲನೆ