ಕಾರವಾರ: ನಂದನಗದ್ದಾದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಪಾರ್ವತಿ ಶಂಕರ ಸಭಾ ಭವನ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯರು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು. ಮಲ್ಲಿಕಾರ್ಜುನ ದೇವಾಲಯ ಸಮೀಪ ಪಾರ್ವತಿ ಶಂಕರ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಅನಧಿಕೃತವಾಗಿ ಸಭಾ ಭವನ ನಿರ್ಮಾಣ ಮಾಡಲಾಗಿದೆ. ಸರ್ವೆ ನಂ 166/2ರಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದಿದ್ದು, 9ಮೀಟರ್ ರಸ್ತೆ ಬಿಡಬೇಕಿತ್ತು. ಆದರೆ, 3ಮೀಟರ್ ಮಾತ್ರ ರಸ್ತೆಗಾಗಿ ಜಾಗ ಬಿಡಲಾಗಿದೆ. ಇದರಿಂದ … [Read more...] about ಅನಧಿಕೃತವಾಗಿ ನಿರ್ಮಾಣಗೊಂಡ ಸಭಾ ಭವನ ತೆರವಿಗೆ ಆಗ್ರಹ