ಯಲ್ಲಾಪುರ : ನಮ್ಮ ಆರ್ಥಿಕ ಸದೃಢತೆಗಾಗಿ ಉದ್ಯೋಗ ಕಲ್ಪಿಸಿಕೊಳ್ಳುವುದು ಸಾಮಾನ್ಯ. ಸಮಾಜಕ್ಕೆ ಒಳಿತನ್ನು ಮತ್ತು ಸಮಾಜದಲ್ಲಿ ಬಹುವರ್ಷಗಳ ಕಾಲ ಆ ವ್ಯಕ್ತಿಯನ್ನು ನೆನೆಸುವಷ್ಟು ಸಮಾಜಮುಖಿಯಾಗಿ ವ್ಯಕ್ತಿತ್ವ ರೂಪಿಸಿಕೊಂಡರೆ ಅದುವೇ ಶ್ರೇಷ್ಠ ಸೇವೆ ಎಂದು ಶಿರಸಿಯ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ಗಣಪತಿ ಎನ್. ಭಟ್ಟ ಹೇಳಿದರು.ಅವರು ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಮಧುಶ್ರೀ ಬಳಗದ ಮುಖ್ಯಸ್ಥ ರವೀಂದ್ರ ಪ್ರಭು ಸೇವಾ ನಿವೃತ್ತಿ … [Read more...] about . ಸಮಾಜದಿಂದ ಬಂದ ಹಣ ಸಮಾಜಕ್ಕೆ ಸ್ವಲ್ಪವಾದರೂ ನೀಡಬೇಕು