ಕಾರವಾರ:ಕನ್ನಡ ರಾಜ್ಯೋತ್ಸವದಂದು ವಿಕಲ ಚೇತನರಿಗೆ ತ್ರಿಚಕ್ರ ವಾಹನ ನೀಡುವದಾಗಿ ಫೋಟೋ ತೆಗೆಸಿಕೊಂಡ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಪಲಾನುಭವಿಗಳಿಗೆ ವಾಹನ ನೀಡದೇ ಮೋಸ ಮಾಡಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನ ಸರಕಾರದಿಂದ ಮಜೂರಾಗಿದ್ದ ವಾಹನಗಳನ್ನು ವಿಕಲಚೇತನ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ನೀಡಿದ್ದರು. ಅಂದು ವಾಹನ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಕೂಡ ಗಿಟ್ಟಿಸಿಕೊಂಡಿದ್ದರು. ಆದರೆ ಈವರೆಗೂ ವಾಹನ ಮಂಜೂರಿ … [Read more...] about ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಪಲಾನುಭವಿಗಳಿಗೆ ವಾಹನ ನೀಡದೇ ಮೋಸ
ನೀಡುವದಾಗಿ
ಉದ್ಯೋಗ ನೀಡುವದಾಗಿ ದಂಪತಿಗಳಿಬ್ಬರನ್ನು ವಂಚಿಸಿದ ಶೇಖರಪ್ಪ
ಕಾರವಾರ:ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ನೀಡುವದಾಗಿ ನಂಬಿಸಿದ ಶೇಖರಪ್ಪ ಎಂಬಾತ ಚಾಮರಾಜ ನಗರದ ರಾಮು ಗೌಡ ಹಾಗೂ ಮಾದವಿ ಗೌಡರನ್ನು ಕಾರವಾರಕ್ಕೆ ಕರೆಯಿಸಿಕೊಂಡಿದ್ದ.ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ಒದಗಿಸಲು 2ಸಾವಿರ ರೂ ಹಣ ಕೇಳುತ್ತಿದ್ದಾರೆ ಎಂದು ಅವರನ್ನು ನಂಬಿಸಿದ್ದ. ಅವರ ಬಳಿ ಅಷ್ಟು ಹಣವಿಲ್ಲದಿದ್ದಾಗ ಇದ್ದ 1700ರೂ ದೋಚಿ ಪರಾರಿಯಾಗಿದ್ದು, ಊಟಕ್ಕೂ ಗತಿಯಿಲ್ಲದ ದಂಪತಿ ಅಂಗಡಿಯೊಂದರ ಮುಂದೆ ಮಲಗಿದ್ದರು. ಈ ವೇಳೆ ರಾಮು ಗೌಡರಿಗೆ ಪಾರ್ಶವಾಯು ತಗುಲಿತು. … [Read more...] about ಉದ್ಯೋಗ ನೀಡುವದಾಗಿ ದಂಪತಿಗಳಿಬ್ಬರನ್ನು ವಂಚಿಸಿದ ಶೇಖರಪ್ಪ