ಹೊನ್ನಾವರ: ಪಟ್ಟಣ ವ್ಯಾಪ್ತಿಯ ಬಹುನಿರಿಕ್ಷೀತ ಶರಾವತಿ ಕುಡಿಯುವ ನೀರಿನ ಘಟಕ ಕಾಮಗಾರಿ ನಿರ್ಮಾಣದ ಡಿಜೈನ್ ಕೊಡಲು ವಿಳಂಭ ಹಿನ್ನಲೆಯಲ್ಲಿ ಶಾಸಕ ದಿನಕರ ಶೆಟ್ಟಿಯಿಂದ ಅಧಿಕಾರಿಗೆ ದೂರವಾಣೆಯ ಮೂಲಕವೇ ಕ್ಲಾಸ್ ತೆಗೆದುಕೊಂಡರು.ಪಟ್ಟಣದ ನಿರ್ಮಣ ಕಾಮಗಾರಿಯ ಸ್ಥಳದಿಂದಲೇ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು 24 ಗಂಟೆಯಲ್ಲಿ ನೀಡದೇ ಹೊದಲ್ಲಿ ಪಟ್ಟಣ ಪಂಚಾಯತಿಯ ಜನಪ್ರತಿನಿಧಿಗಳನ್ನು ಕಛೇರಿಗೆ ಕರೆದುಕೊಂಡು ಬರುವುದಾಗಿ ಹೇಳಿದರು. ಈ ಬಗ್ಗೆ ಪರಿಶೀಲನೆ … [Read more...] about ನೀರಿನ ಘಟಕ ನಿರ್ಮಾಣದ ಡಿಜೈನ್ ನೀಡಿದ ಅಧಿಕಾರಿಗೆ ತರಾಟೆ