ಯಲ್ಲಾಪುರ :ಶಿರ್ಲೆ ಜಲಪಾತಕ್ಕೆಂದು ಹೋಗಿ ಕಾಡಿನಲ್ಲಿ ನಾಪತ್ತೆಯಾದವರು ಸುರಕ್ಷಿತವಾಗಿ ಪತ್ತೆಯಾಗಿದ್ದು, ಅವರನ್ನು ಯಲ್ಲಾಪುರಕ್ಕೆ ಕರೆದುಕೊಂಡು ಬರಲಾಗಿದೆ.ಹುಬ್ಬಳ್ಳಿಯ ನವನಗರ ಮೆಹಬೂಬ್, ಇಮ್ತಿಯಾಜ್, ಅಹಮದ್, ಶಾನವಾಜ,ಅಲ್ತಾಫ್ ಹಾಗೂ rc3 ಡಿಯೋ ಸ್ಕೂಟರ್ ನಲ್ಲಿ ಗುರುವಾರ ಜಲಪಾತಕ್ಕೆ ತೆರಳಿದ್ದುರು. ಹಳ್ಳ ದಾಟಲು ಇದ್ದ ಕಾಲುಸಂಕ ದಲ್ಲಿ ಅವರು ತೆರಳಿದ್ದರು. ಆದರೆ, ನೀರಿನ ಪ್ರವಾಹ ಹೆಚ್ಚಾಗಿ,ಕಾಲುಸಂಕ ಕೊಚ್ಚಿಕೊಂಡು ಹೋಯಿತು ಇದರಿಂದ ಪುನಃ ಬರಲಾಗದೆ … [Read more...] about ಶಿರ್ಲೆ ಜಲಪಾತಕ್ಕೆಂದು ಹೋಗಿ ನಾಪತ್ತೆಯಾದ6ಜನ ಸುರಕ್ಷಿತವಾಗಿ ಪತ್ತೆ