ಹೊನ್ನಾವರ: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರಿನಲ್ಲಿ ಹಳ್ಳದ ನೀರು ಒಮ್ಮೆಲೆ ರೈತರ ಬಾವಿ, ತೋಟಗಳಿಗೆ ನುಗ್ಗಿದ್ದು, ನೀರಿನ ರಭಸಕ್ಕೆ ಅನೇಕ ಕಡೆ ರೈತರ ತೋಟದ ಕಂಪೌಂಡ್ ಸಂಪೂರ್ಣ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.ಕಡ್ನೀರಿನ ದೋಸೆಕಟ್ಟು ಭಾಗದಿಂದ ಕೊಪ್ಪನಮಕ್ಕಿ, ಮೋಲಿಗದ್ದೆ ಮಾರ್ಗವಾಗಿ ಕೆಳಗಿನ ಕೇರಿ, ಕಾರಗದ್ದೆ ಮೂಲಕ ಚಂದಾವರಕ್ಕೆ ಕೂಡುವ ಹಳ್ಳದ ನೀರು ನೂರಾರು ರೈತರ ತೋಟಗಳಿಗೆ ನುಗ್ಗಿ ಅಪಾರ ಹಾನಿಯಾಗಿದೆ. ನೀರು … [Read more...] about ಸುರಿದ ಧಾರಾಕಾರ ಮಳೆ – ಕಡ್ನೀರಿನಲ್ಲಿ ಅಡಿಕೆ ತೋಟಗಳಿಗೆ ಹಾನಿ