ಪ್ರಕೃತಿಯವಿಕೊಪ ತಡೆಯಲು ಸಾಧ್ಯವಿಲ್ಲ. ಹೊನ್ನಾವರದ ಶರಾವತಿ ಎಡ ಬಲದಂಡೆ ಸಾರ್ವಜನಿಕರ ನಿದ್ರೆಗೆಡಿಸುತ್ತಿದ್ದ ನೆರೆ ಈ ಬಾರಿ ನಿರಿಕ್ಷೆ ಇಲ್ಲದ ಗ್ರಾಮಗಳಲ್ಲಿ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ. ಈ ಹಿಂದೆ ಗುಡಂಬಾಳ ನದಿ ತುಂಬಿ ಹರಿದರೆ ಶುಕ್ರವಾರ ಮಂಕಿ ಸುತ್ತಮುತ್ತಲು ನೀರು ನುಗ್ಗಿ ಅನಾಹುತಗಳ ಸರಮಾಲೆ ಸೃಷ್ಟಿಸಿದೆ. ಗಣೇಶ ಚತುರ್ಥಿ ಸಮಭ್ರಮದ ಸಿದ್ದತೆಯಲ್ಲಿದ್ದಾಗ ಶುಕ್ರವಾರ ಬೆಳಗಿನಿಂದ ಎಡಬಿಡದೆ ಸುರಿಯಲಾರಂಭಿಸಿದ ಮಳೆಯು ತಾಲೂಕಿನ ಮಂಕಿ ಬಣಸಾಲೆ, … [Read more...] about ಮಂಕಿ ಸುತ್ತಮುತ್ತಲಿನ ಪ್ರದೇಶ ನೆರೆ .ಸ್ತಳಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ಅಧಿಕಾರಿಗಳು