ಕಾರವಾರ:ಮೂರು ದಿನಗಳಿಂದು ಸುರಿಯುತ್ತಿರುವ ಮಳೆಯಿಂದಾಗಿ ನಗರ ಜಲಾವೃಥಗೊಂಡಿದೆ. ಇದರಿಂದ ಜನರು ಪರದಾಟ ನಡೆಸಬೇಕಾಗಿದೆ. ಪದ್ಮನಾಭನಗರ, ಕೆಚ್ಬಿ ಕಾಲೋನಿ, ಹಬ್ಬುವಾಡ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಳೆ ನೀರು ಹರಿದು ಹೋಗದೆ ಮನೆಗಳ ಮುಂದೆ, ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಇಲ್ಲಿನ ಕೆಲ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ಈ ನೀರು ನುಗ್ಗುವ ಆತಂಕ ಎದುರಾಗಿತ್ತು. ಜನರು ಕೂಡ ಓಡಾಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಪದ್ಮನಾಭನಗರದಲ್ಲಿ ನೀರು … [Read more...] about ರಸ್ತೆಗಳಿಗೆ ನುಗ್ಗಿದ ನೀರು