ಹಳಿಯಾಳ:- ಜೋಯಿಡಾ-ಅಂಬಿಕಾನಗರ ಭಾಗದಲ್ಲಿ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ) ಯವರು ಪ್ರವಾಹ ಸಂತ್ರಸ್ಥರಿಗೆ ಸ್ಪಂದಿಸದೆ, ನೆರವಾಗದೆ ನಿರ್ಲಕ್ಷ್ಯ ತಾಳಿದ್ದಾರೆಂದು ಅಲ್ಲಿಯ ನಿರಾಶ್ರಿತರು ಆರೋಪಿಸುತ್ತಿದ್ದು ಜಿಲ್ಲಾಧಿಕಾರಿಗಳು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ನಡೆಸಿದ ತುರ್ತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಿರಾಶ್ರಿತರ ಜೊತೆ ಸರಿಯಾಗಿ ಸ್ಪಂದಿಸದ ಕೆಪಿಸಿಯವರ ವರ್ತನೆಗೆ ಜನತೆ … [Read more...] about ಕಟ್ಟಕಡೆಯ ವ್ಯಕ್ತಿಗೂ ಪರಿಹಾರ ದೊರಕಬೇಕು – ಮಾಜಿ ಶಾಸಕ ಸುನೀಲ್ ಹೆಗಡೆ.