ಭಟ್ಕಳ: ತಾಲ್ಲೂಕಿನ ಮಾರುಕೇರಿ ಪಂಚಾಯತ್ ವ್ಯಾಪ್ತಿ ಕಿತ್ರೆ ಯಲ್ಲಿ ಆಟೋ ಚಾಲಕ ಓರ್ವನು ಮನೆ ಹಿಂಬದಿಯಲ್ಲಿ ಇರುವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿ ಕುಳ್ಳ ಸೋಮಯ್ಯ ಗೊಂಡ (48) ಎಂದು ತಿಳಿದು ಬಂದಿದೆ. ಇತ ಸಾಲಬಾಧೆಯಿಂದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು ಲಾಕ್ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು ದುಡಿಮೆ ಇಲ್ಲದೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಮನನೊಂದು ಆಟೋ ಚಾಲಕ … [Read more...] about ಸಾಲಬಾಧೆಯಿಂದ ನೇಣು ಬಿಗುದುಕೊಂಡು ಆಟೋ ಚಾಲಕ ಆತ್ಮಹತ್ಯೆ
ನೇಣು ಬಿಗಿದು ಆತ್ಮಹತ್ಯೆ
ಕ್ವಾರಂಟೈನಲ್ಲಿದ್ದ ಯುವಕನೋರ್ವ ಲಾಡ್ಜ್ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ
ಭಟ್ಕಳ: ಪೂಣಾದಿಂದ ಊರಿಗೆ ಮರಳಿ ಮುರುಡೇಶ್ವರದ ಲಾಡ್ಜ್ನಲ್ಲಿ ಕ್ವಾರಂಟೈನಲ್ಲಿದ್ದ ಯುವಕನೋರ್ವ ಲಾಡ್ಜ್ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಭಟ್ಕಳ ತಾಲೂಕಿನ ಬೆಂಗ್ರೆ, ಬೊಗ್ರಿಜಡ್ಡು ನಿವಾಸಿಯಾಗಿದ್ದು ಪೂಣಾದಲ್ಲಿ ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ವೆಂಕಟೇಶ ಸುಕ್ರಯ್ಯ ದೇವಾಡಿಗ ಮೃತ ದುರ್ದೈವಿ. ಈತನು ಕಳೆದ 13 ವರ್ಷಗಳಿಂದ ಪೂಣಾದಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದವನು, ಊರಿನಲ್ಲಿ ಏನಾದರು ಕಾರ್ಯಕ್ರಮ … [Read more...] about ಕ್ವಾರಂಟೈನಲ್ಲಿದ್ದ ಯುವಕನೋರ್ವ ಲಾಡ್ಜ್ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ
ಜೀವನದಲ್ಲಿ ಜಿಗುಪ್ಸೆ ನೇಣು ಬಿಗಿದು ಆತ್ಮಹತ್ಯೆ
ಹೊನ್ನಾವರ - ತಾಲ್ಲೂಕಿನ ಅರೇಅಂಗಡಿಯ ನಿವಾಸಿ ಉಮೇಶ ಕೇಶವ ನಾಯ್ಕ್ (45) ಎಂಬಾತ ಮನೆಯ ಸಮೀಪವೇ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೃತ್ತಿಯಲ್ಲಿ ಲಾರಿ ಚಾಲಕನಾದ ಈತ ವಿಪರೀತ ಸಾರಾಯಿ ಕುಡಿತ ಚಟ ಉಳ್ಳವನಾಗಿದ್ದು ಯಾವುದೊ ವಿಷಯವನ್ನುಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. … [Read more...] about ಜೀವನದಲ್ಲಿ ಜಿಗುಪ್ಸೆ ನೇಣು ಬಿಗಿದು ಆತ್ಮಹತ್ಯೆ