ಹೊನ್ನಾವರ: ತಾಲೂಕಿನ ಗೇರುಸೋಪ್ಪಾ-ನಗರಬಸ್ತಿಕೇರಿ ಸೀಮೆಯ ಶ್ರೀ ಮುಖ್ಯಪ್ರಾಣ ದೇವ ಶ್ರೀ ಕ್ಷೇತ್ರ ಗೋವರ್ಧನ ಶ್ರೀದೇವರ ಬ್ರಹ್ಮರಥೋತ್ಸವ ಡಿ.15 ಸಂಜೆ 6ಘಂಟೆಗೆ ಜರುಗಲಿದೆ. ಶ್ರೀ ದೇವರ ಕಾರ್ಯಕ್ರಮವು ಡಿ.14 ರಿಂದ 16ರ ವರೆಗೆ ವೇ||ಕಟ್ಟೆ ಶಂಕರಭಟ್ಟ ನವಿಲಗೋಣ ಇವರ ನೇತ್ರತ್ವದಲ್ಲಿ ಜರುಗಲಿದೆ. ಡಿ.14ರಂದು ಬೆಳಿಗ್ಗೆ 10 ಘಂಟೆಯಿಂದ ದೇವರ ಪ್ರಾರ್ಥನೆ,ಇತರ ಕಾರ್ಯಕ್ರಮಗಳು ನಡೆಯಲಿದ್ದು ಮದ್ಯಾಹ್ನ ದೇವರಿಗೆ ಮಹಾ ನೈವೆದ್ಯ ಪೂಜೆ, ಸಂತರ್ಪಣೆ ನಡೆಯಲಿದೆ. ರಾತ್ರಿ … [Read more...] about ಶ್ರೀ ಕ್ಷೇತ್ರ ಗೋವರ್ಧನ ಶ್ರೀದೇವರ ಬ್ರಹ್ಮರಥೋತ್ಸವ ಡಿ.15 ಸಂಜೆ 6ಘಂಟೆಗೆ
ನೇತ್ರತ್ವ
ಕೃಷ್ಣ ಮೃಗ ಭೇಟೆ ಇಬ್ಬರ ಬಂಧನ
ಶಿರಸಿ :ಕೃಷ್ಣ ಮೃಗ ವಮಬೇಟೆಯಾಡಿದ ಇಬ್ಬರುನ್ನು ಬಂಧಿಸಿದ ಘಟನೆ ಶಿರಸಿ ತಾಲೂಕಿನ ಅಂಡಗಿ ಗ್ರಾಮದಲ್ಲಿ ನಡೆದಿದೆ.ಕೃಷ್ ಮೃಗದ ಮಾಂಸವನ್ನ ಹಂಚಿಕೆ ಮಾಡುತ್ತಿರುವ ಸಂದರ್ಭದಲ್ಲಿ ಎಸಿಎಪ್ ಅಶೋಕ್ ಭಟ್ ನೇತ್ರತ್ವದಲ್ಲಿ ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮಜೀದ್ ಸಾಬ್ ಹಾಗೂ ಅಬ್ದುಲ್ ಕರಿಮ್ ಎಂಬುವವರನ್ನು ಬಂಧಿಸಿದ್ದಾರೆ.ಬಂದಿತರಿಂದ ಎರಡು ಬೈಕ್ ಹಾಗು ಒಂದು ಕಾರ್ ವಶಕ್ಕೆಪಡೆದಿದ್ದು ಶಿರಸಿ ಠಾಣೆಯಲ್ಲ ಪ್ರಕರಣ ದಾಖಲಾಗಿದೆ. … [Read more...] about ಕೃಷ್ಣ ಮೃಗ ಭೇಟೆ ಇಬ್ಬರ ಬಂಧನ