ಹೊನ್ನಾವರ :ತಾಲೂಕಿನ ಮುಟ್ಟಾ ಗ್ರಾಮದ ಸರ್ವೇ ನಂ: 69/ಬ ಸ್ಥಳದಲ್ಲಿ ನವಗ್ರಾಮ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮಂಜೂರಾದ ನಿವೇಶನದಲ್ಲಿ ಅನಧಿಕೃತವಾಗಿ ಇಟ್ಟಿದ್ದ ಗೂಡಂಗಡಿ ತೆರವು ಮಾಡಲು ಹೋಗಿದ್ದಾಗ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಭದ ೬ ಜನರ ಮೇಲೆ ಪ್ರಕರಣ ದಾಖಲಾಗಿದೆ.ಹಾಡಗೇರಿಯಲ್ಲಿ ಮಾರುತಿ ಸುಬ್ರಾಯ ನಾಯ್ಕ ಎನ್ನುವವರು ಅನಧಿಕೃತವಾಗಿ ಬೇರೆಯವರಿಗೆ ಸರ್ಕಾರದಿಂದ ಮಂಜುರಾದ ಫಲಾನುಭವಿಗೆ ಮೋಸ ಮಾಡಿ ಗೂಡಂಗಡಿ … [Read more...] about ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ;6 ಜನರ ಮೇಲೆ ಪ್ರಕರಣ ದಾಖಲು