ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳವಿ-ಪಂಚಲಿಂಗೇಶ್ವರ ಮಾರ್ಗ ಸೇರಿದಂತೆ ಶಿವಪೂರ ಕಾಳಿ ನದಿಯವರೆಗಿನ ಪ್ರವಾಸೋಧ್ಯಮ ಇಲಾಖೆಯಿಂದ ಮಂಜೂರಿಯಾದ ಮುಖ್ಯ ಸಂಪರ್ಕ ಮಾರ್ಗದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ಲೋಕೋಪಯೋಗಿ ಇಲಾಖೆ ಕೂಡಲೇ ಆರಂಬಿಸದಿದ್ದರೆ ರಸ್ತೆಗಾಗಿ ಸುತ್ತಲ ಗ್ರಾಮಸ್ಥರು ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿರುತ್ತಾರೆ. ಈ ಬಗ್ಗೆ ಲೋಕೋಪಯೋಗಿ ಸ.ಕಾ.ನಿ.ಅಭಿಯಂತರರವರಿಗೆ ಇಂದು ಗುರುವಾರ ಮನವಿ … [Read more...] about ಉಳವಿ ಶಿವಪುರ ರಸ್ತೆ ಕಾಮಗಾರಿ ಆರಂಬಿಸದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗೃಹ
ಪಂ
ಜಾತ್ರಾ ನಿಮಿತ್ತ ಉಳವಿ ಮುಖ್ಯ ದ್ವಾರದ ಟೆಂಡರ್ ಪ್ರಕ್ರಿಯೆ.
ಜೋಯಿಡಾ - ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರಸಿದ್ದ ಜಾತ್ರೆ ಉಳವಿ ಜಾತ್ರೆಯ ಅಂಗವಾಗಿ ಉಳವಿ ಮುಖ್ಯ ದ್ವಾರದ ಗೇಟ್ ನ ಟೆಂಡರ್ ಪ್ರಕ್ರಿಯೆ ನಡೆಯಿತು. ಉಳವಿ ಜಾತ್ರೆಯು ಫೆ 1 ರಿಂದ ಆರಂಭವಾಗಿ ಫೆ 10 ರಂದು ರಥೊತ್ಸವ ನಡೆಯಲಿದ್ದು ಹತ್ತು ದಿನಗಳ ಕಾಲ ಬಂದ ಖಾಸಗಿ ವಾಹನಗಳ ಕರವನ್ನು ಪಡೆಯಲು ಟೆಂಡರ್ ಕರೆಯಲಾಗಿತ್ತು, ಜೋಯಿಡಾ ತಾಲೂಕಿನ ಹಲವಾರು ಜನರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು, ಕೊನೆಯದಾಗಿ ಉಳವಿಯ ವಜೀದ್ ಸೈಯದ ಎಂಬುವವರಿಗೆ 85 … [Read more...] about ಜಾತ್ರಾ ನಿಮಿತ್ತ ಉಳವಿ ಮುಖ್ಯ ದ್ವಾರದ ಟೆಂಡರ್ ಪ್ರಕ್ರಿಯೆ.
ಉಳವಿ ಜಾತ್ರೆಯ ನಿಮಿತ್ತ ಗ್ರಾಮ ಪಂಚಾಯತದಿಂದ ನೀರಿನ ಟ್ಯಾಂಕ್
ಜೋಯಿಡಾ - ಜೋಯಿಡಾ ತಾಲೂಕಿನ ಪ್ರಸಿದ್ದ ಹಾಗೂ ಉತ್ತರ ಕರ್ನಾಟಕದ ಜನರ ವಿಶೇಷ ಜಾತ್ರೆ ಉಳವಿ ಜಾತ್ರೆ ನಿಮಿತ್ತ ಉಳವಿ ಗ್ರಾಮ ಪಂಚಾಯತ ವತಿಯಿಂದ ಈ ಬಾರಿ ವಿಶೇಷ ಕಾಳಜಿ ವಹಿಸಿ ಜಾತ್ರೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಉಳವಿ ಗ್ರಾ,ಪಂ, ಎಚ್ಚರ ವಹಿಸಿದೆ. ಉಳವಿ ಜಾತ್ರೆ ಪೂರ್ವ ಸಿದ್ದತೆ ಕಾರ್ಯ ನಡೆದಿದ್ದು , ಈಗಾಗಲೇ ಉಳವಿಯಲ್ಲಿ ಹೊಸದಾಗ 4 ನೀರಿನ ಟ್ಯಾಂಕ್ ಗಳನ್ನು ಅಳವಡಿಸಿದ್ದು, ಟ್ಯಾಂಕಗಳಲ್ಲಿ ನೀರು ತುಂಬಿಸುವ ಕೆಲಸ ನಡೆಯುತ್ತಿದೆ, ವಿಶೇಷವಾಗಿ … [Read more...] about ಉಳವಿ ಜಾತ್ರೆಯ ನಿಮಿತ್ತ ಗ್ರಾಮ ಪಂಚಾಯತದಿಂದ ನೀರಿನ ಟ್ಯಾಂಕ್
ಪ್ರತಿಭಾ ಕಾರಂಜಿ ಮಕ್ಕಳಿಗೆ ಆಶಾಕಿರಣವಾಗಿದೆ, – ಪಾಟೀಲ್
ಮಕ್ಕಳಲ್ಲಿರುವ ಪ್ರತಿಭೆ ಪ್ರಕಾಶಿಸಬೇಕು , ಆಟ ಪಾಠದ ಜೊತೆಗೆ ಮಕ್ಕಳು ಸಾಂಸ್ಕ್ರತಿಕ ಕಲೆಗಳನ್ನು ಅಭ್ಯಸಿಸಬೇಕು ಎಂದು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡು ಮಕ್ಕಳಿಗೆ ಆಶಾ ಕಿರಣವಾಗಿದೆ ಎಂದು ವಾ,ಕಾ,ರ,ಸಾ,ನಿಗಮದ ಅದ್ಯಕ್ಷ ವಿ,ಎಸ, ಪಾಟೀಲ್ ಹೇಳಿದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಕೆಯ ಜೋಯಿಡಾ ಶ್ರೀ ರಾಮ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಾಗೂ ಪ್ರಕೃತಿ ವಿಕ್ಷಣೆ … [Read more...] about ಪ್ರತಿಭಾ ಕಾರಂಜಿ ಮಕ್ಕಳಿಗೆ ಆಶಾಕಿರಣವಾಗಿದೆ, – ಪಾಟೀಲ್
ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ
ಜೋಯಿಡಾ - ಗಣೇಶ ಚತುರ್ಥಿಯೊಳಗೆ ನಮಗೆ ನೀರು ಕೊಡದಿದ್ದರೆ ನಾವು ರಸ್ತೆ ತಡೆ ಮಾಡುತ್ತೇವೆ ಎಂದು ರಾಮನಗರದ ಜನರು ತಾ,ಪಂ, ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ ಘಟನೆ ನಡೆದಿದೆ. ಅಗಸ್ಟ ತಿಂಗಳಲ್ಲಿ ಭಾರೀ ಮಳೆಗೆ ರಾಮನಗರದ ನೀರಿನ ಪಂಪ ಹೌಸಗೆ ನೀರು ನುಗ್ಗಿತ್ತು, ಮೂರು ನೀರು ಎತ್ತುವ ಮಷೀನಗಳು ಈ ವೇಳೆ ನೀರಿನಲ್ಲಿ ಮುಳುಗಿ ಹಾಳಾಗಿದ್ದು , ಈಗ ನೀರೆತ್ತುವ ಪಂಪಗಳು ಕೆಟ್ಟು ನಿಂತಿವೆ, ಹೀಗಾಗಿ ಕಳೆದ 1 ತಿಂಗಳಿಂದ ನಮಗೆ ಕುಡಿಯಲು ನೀರು ಬರುತ್ತಿಲ್ಲ ಜನರು … [Read more...] about ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ