ಕೇರಳ:- ಕೇರಳದಲ್ಲಿ_ಗರ್ಭಿಣಿ_ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಅದನ್ನು ಮಾನವೀಯತೆ ಮರೆತು #ಅಮಾನುಷವಾಗಿ_ಕೊಲೆ #ಮಾಡಿರುವ_ಘಟನೆ ವರದಿಯಾಗಿದ್ದು ಈ ಘಟನೆ ಓದಿದವರ ಕರುಳು ಚುರುಕ್ ಎನ್ನದೆ ಇರದು ಅಲ್ಲದೇ ಕಣ್ಣಾಲೆಗಳು ತುಂಬಿ ಬರುತ್ತವೆ.ಕೇರಳದಲ್ಲಿ ಹಸಿದ ಮತ್ತು ಗರ್ಭಿಣಿ ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಸ್ಥಳೀಯರು ಪೈನಾಪಲ್_ನಲ್ಲಿ_ದೊಡ್ಡ_ಪಟಾಕಿ_ತುಂಬಿಸಿ ಅದಕ್ಕೆ ತಿನ್ನಲು ಕೊಟ್ಟಿದ್ದಾರೆ. … [Read more...] about ಲಾಕ್_ಡೌನ್_ಸಮಯದಲ್ಲೊಂದು ಕ್ರೂರ ಪ್ರಸಂಗ- ಹೀಗೊಂದು ಬಸುರಿ ಕಾಡಾನೆಯ ಕೊಲೆಯ ಸುತ್ತ.