ಹೊನ್ನಾವರ: ಪಟ್ಟಣದ ಕೆಳಗಿನ ಪಾಳ್ಯ ಕೃತಕ ನೆರೆಗೆ ಪ್ರಮುಖವಾಗಿದ್ದ ಒತ್ತುವರಿಯಾದ ಹಳ್ಳದ ಹೂಳೆತ್ತುವ ಮೂಲಕ ಈ ಭಾಗದ ಬಹುವರ್ಷದ ರಸ್ತೆ ನಿರ್ಮಾಣ ಮಾಡುವ ಮೂಲಕ ಬಹುವರ್ಷದ ಸಮಸ್ಯೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ ಬಗೆಹರಿಸಲು ಮುಂದಾಗಿದ್ದಾರೆ.ಪ್ರತಿ ಬಾರಿ ಮಳೆಗಾಲದಲ್ಲಿ ಪ್ರಭಾತನಗರ ಗುಡ್ಡದ ನೀರು ಸರಾಗವಾಗಿ ಶರಾವತಿ ನದಿಗೆ ಸೇರದೇ ಅಕ್ಕಪಕ್ಕದ ಹತ್ತಾರು ಮನೆಗಳಿಗೆ ನುಗ್ಗಿ ಆವಾಂತರ ಸೃಷ್ಟಿಸುತ್ತಿದ್ದವು. ಈ ಸಮಸ್ಯೆ ಈ ಬಾರಿ ಬಗೆಹರಿಸುವ … [Read more...] about ಬಹುವರ್ಷದ ಬೇಡಿಕೆ ಈಡೇರಿಸಲು ಮುಂದಾದ ಪಟ್ಟಣ ಪಂಚಾಯತಿ ಅದ್ಯಕ್ಷ