ಹೊನ್ನಾವರ: ಪಟ್ಟಣದ ಬಂದರ್ ನಲ್ಲಿರುವ ಮೀನುಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದು, ಕನಿಷ್ಟ ಮೂಲಭೂತ ಸೌಕರ್ಯವನ್ನಾದರೂ ಒದಗಿಸಿಕೊಡುವಂತೆ ಮೀನುಗಾರ ಮಹಿಳೆಯರು ಆಗ್ರಹಿಸಿದ್ದಾರೆ.ಮೀನು ಮಾರುಕಟ್ಟೆ ಎದುರು ಜಮಾಯಿಸಿದ ನೂರಾರು ಮೀನುಗಾರ ಮಹಿಳೆಯರು ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ಹಾಲಿ ಮಾಜಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈಗಿನ ಶಾಶಕರಾದ ದಿನಕರ ಶೆಟ್ಟಿ 2 ಬಾರಿ, ಹಿಂದಿನ ಶಾಸಕಿ ಶಾರದಾ ಶೆಟ್ಟಿ ಒಮ್ಮೆ ಭೇಟಿ ನೀಡಿ ಭರವಸೆ ನೀಡಿ ಹೋಗಿದ್ದು … [Read more...] about ಮೀನುಮಾರುಕಟ್ಟೆ ಅವ್ಯವಸ್ಥೆ; ಮೂಲಭೂತ ಸೌಕರ್ಯವನ್ನಾದರೂ ಒದಗಿಸಿಕೊಡುವಂತೆ ಮೀನುಗಾರ ಮಹಿಳೆಯರ ಆಗ್ರಹ