ಹೊನ್ನಾವರ: ಗ್ರಾಮ ಪಂಚಾಯತಿಗಳಿಗೆ ಚುನಾವಣೆಗೆ ಡೇಟ್ ಪಿಕ್ಸ ಬೆನ್ನಲ್ಲೆ ಗ್ರಾಮೀಣ ಭಾಗದಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಆದರೆ ಪೂರ್ವನಿಯೋಜನೆಯಾದ ಸರ್ಕಾರಿ ಕಛೇರಿ ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆ ನೇರೆವೇರಿಸಿದ ಮಾಧ್ಯಮದವರು ನೀತಿಸಂಹಿತೆಯ ಬಗ್ಗೆ ಪ್ರಶ್ನಿಸಿದಾಗ ಆರಂಭದಲ್ಲಿ ಪಟ್ಟಣವ್ಯಾಪ್ತಿ ಎಂದು ಬಚಾವಾಗಲು ಯತ್ನಿಸಿದರು. ಪಟ್ಟಣ ಪಂಚಾಯತಿ ಅಧಿಕಾರಿಗಳು, ತಾಲೂಕ ಅಧಿಕಾರಿಗಳು ಗ್ರಾಮೀಣ ಭಾಗ ಎಂದು ಹೇಳುತ್ತಾರೆ ಅಧಿಕಾರಿಗಳು ಸುಳ್ಳು ಹೇಳುತ್ತಾರಾ … [Read more...] about ನೀತಿ ಸಂಹಿತೆ ಎಂದು ಕುಳಿತರೆ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ. ಎಂದು ಚುನಾವಣೆ ಆಯೋಗದ ಆದೇಶಕ್ಕೆ ಸಡ್ಡು ಹೊಡೆದ ಶಾಸಕ ದಿನಕರ ಶೆಟ್ಟಿ.