ಹೊನ್ನಾವರ: ಪಟ್ಟಣದ ಕೆಳಗಿನ ಪಾಳ್ಯ ಕೃತಕ ನೆರೆಗೆ ಪ್ರಮುಖವಾಗಿದ್ದ ಒತ್ತುವರಿಯಾದ ಹಳ್ಳದ ಹೂಳೆತ್ತುವ ಮೂಲಕ ಈ ಭಾಗದ ಬಹುವರ್ಷದ ರಸ್ತೆ ನಿರ್ಮಾಣ ಮಾಡುವ ಮೂಲಕ ಬಹುವರ್ಷದ ಸಮಸ್ಯೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ ಬಗೆಹರಿಸಲು ಮುಂದಾಗಿದ್ದಾರೆ.ಪ್ರತಿ ಬಾರಿ ಮಳೆಗಾಲದಲ್ಲಿ ಪ್ರಭಾತನಗರ ಗುಡ್ಡದ ನೀರು ಸರಾಗವಾಗಿ ಶರಾವತಿ ನದಿಗೆ ಸೇರದೇ ಅಕ್ಕಪಕ್ಕದ ಹತ್ತಾರು ಮನೆಗಳಿಗೆ ನುಗ್ಗಿ ಆವಾಂತರ ಸೃಷ್ಟಿಸುತ್ತಿದ್ದವು. ಈ ಸಮಸ್ಯೆ ಈ ಬಾರಿ ಬಗೆಹರಿಸುವ … [Read more...] about ಬಹುವರ್ಷದ ಬೇಡಿಕೆ ಈಡೇರಿಸಲು ಮುಂದಾದ ಪಟ್ಟಣ ಪಂಚಾಯತಿ ಅದ್ಯಕ್ಷ
ಪಟ್ಟಣ ಪಂಚಾಯತ್
ಮಾಸ್ಕ್ ವಿತರಿಸಿ ಗಾಂಧಿ ಜಯಂತಿ ಆಚರಣೆ
ಹೊನ್ನಾವರ - ಕೋವಿಡ್ ಸುರಕ್ಷತೆಗಾಗಿ ಮಾಸ್ಕ್ ವಿತರಿಸುವುದರೊಟ್ಟಿಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಪಟ್ಟಣ ಪಂಚಾಯತ್ ಹಾಗೂ ತಾಲೂಕಾಡಳಿತದಿಂದ ಗಾಂಧಿ ಜಯಂತಿ ಮತ್ತು ಲಾಲಬಹದ್ದೂರ್ ಶಾಸ್ತಿçಯವರ ಜಯಂತಿಯನ್ನು ಆಚರಿಸಲಾಯಿತು.ತಹಶೀಲ್ದಾರ್ ವಿವೇಕ ಶೇಣ್ವಿ, ಪಟ್ಟಣಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಟ್ಟಣ ಪಂಚಾಯತ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಅಕ್ಟೋಬರ್ ೨ ರಿಂದ ೧೦ … [Read more...] about ಮಾಸ್ಕ್ ವಿತರಿಸಿ ಗಾಂಧಿ ಜಯಂತಿ ಆಚರಣೆ