ಹೊನ್ನಾವರ: ಪಟ್ಟಣ ವ್ಯಾಪ್ತಿಯ ಬಹುನಿರಿಕ್ಷೀತ ಶರಾವತಿ ಕುಡಿಯುವ ನೀರಿನ ಘಟಕ ನಿರ್ಮಣ ಕಾಮಗಾರಿಯ ಸ್ಥಳ ಪರೀಶೀಲನೆ ನಡೆಸಿ ಕಾಮಗಾರಿಯನ್ನು ತ್ವರಿತವಾಗಿ ಮುಂದುವರೆಸುವಂತೆ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಪ್ರಬಾತನಗರದಲ್ಲಿ ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಸೇಖರಣೆ ಮಾಡಲು ಎರಡು ಬೃಹತ್ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು ವಿಕ್ಷಿಸಿದ ಬಳಿಕ ಕಾಮಗಾರಿಯ ನಿದಾನಗತಿಯ ಕಾರಣವನ್ನು ಕೇಳಿದರು. ಮರಳು ಹಾಗೂ ಜಲ್ಲಿ ಸಮಸ್ಯೆ ಬಗ್ಗೆ … [Read more...] about ಶರಾವತಿ ಕುಡಿಯುವ ನೀರಿನ ಘಟಕ ನಿರ್ಮಣ ಕಾಮಗಾರಿಯ ಸ್ಥಳ ಪರೀಶಿಲಿಸಿದ ಶಾಸಕ