ಹಳಿಯಾಳ: ಪರಿಣಾಮಕಾರಿಯಾದ ಪಾಠಬೋಧನೆಗೆ ಕಲೆಗಳು ಪೂರಕ ವಾಗುತ್ತವೆ. ಕಲೆಗಳಲ್ಲಿ ಎಲ್ಲ ವಿಷಯಗಳು ಅಡಗಿದ್ದು ಇವುಗಳನ್ನು ಕಲಿಸುವುದರಿಂದ ಗುಣಾತ್ಮಕ ಶಿಕ್ಷಣ ನಿಡಲು ಸಾಧ್ಯ ಎಂದು ಅಂತರಾಷ್ಟ್ರೀಯ ಕಲಾವಿದ ಬಸಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು. ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಳಿಯಾಳ ಶಿರಸಿ ಶೈ.ಜಿಲ್ಲೆ ಉ.ಕ ಮತ್ತು ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ರ್ಸ್ ಬೆಂಗಳೂರು … [Read more...] about ಪರಿಣಾಮಕಾರಿಯಾದ ಪಾಠಬೋಧನೆಗೆ ಕಲೆಗಳು ಪೂರಕ ವಾಗುತ್ತವೆ;ಬಸಲಿಂಗಯ್ಯ ಹಿರೇಮಠ