#ಹಳಿಯಾಳ :- ಜಾಗತೀಕ ತಾಪಮಾನ ಏರಿಕೆ ( save the planet earth - Global Warming) ಎಂಬ ಘೋಷಣೆಯೊಂದಿಗೆ - ಪರಿಸರ ಸಂರಕ್ಷಣೆ - ಪರಿಸರ ಉಳಿಸಿ- ಬೆಳೆಸಿ ಜೊತೆಗೆ ಸದೃಢ ಆರೋಗ್ಯದ ಬಗ್ಗೆಯು ಯುವಕರಲ್ಲಿ ಜಾಗೃತಿ ಮೂಡಿಸಲು ದೇಶದ ಮುಕುಟಮಣಿ ಜಮ್ಮು ಮತ್ತು ಕಾಶ್ಮೀರದಿಂದ ಪಾದಯಾತ್ರೆ ಹೊರಟಿರುವ 26 ವಯಸ್ಸಿನ ಉತ್ಸಾಹಿ ಯುವಕ #ಅರುಣ #ಮಿತ್ತಲ #savetheplannetearth ದೇಶದ ಉದ್ದಗಲಕ್ಕೂ ಸಂಚರಿಸಲಿದ್ದಾನೆ.#Arunmittalಈಗಾಗಲೇ … [Read more...] about ಪರಿಸರ ಸಂರಕ್ಷಣೆಗಾಗಿ ಯುವಕನಿಂದ ಕಾಲ್ನಡಿಗೆಯಲ್ಲಿ ದೇಶವ್ಯಾಪಿ ಜಾಗೃತಿ ಯಾತ್ರೆ.
ಪರಿಸರ ಸಂರಕ್ಷಣೆ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ
ಹಳಿಯಾಳ: ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಪರಿಸರ ಸಂರಕ್ಷಣೆ ಮತ್ತು ಸೇವಾ ಮನೋಭಾನೆಯಂತಹ ಗುಣಗಳನ್ನು ಕಲಿಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ ಎಂದು ತಾಲೂಕಾ ದೈಹಿಕ ಪರೀವೀಕ್ಷಕ ಸಲೀಂ ಜಮಾದರ ಹೇಳಿದರು. ಪಟ್ಟಣದ ರುಡ್ ಸೆಟ್ ಸಂಭ್ರಮ ಸಭಾ ಭವನದಲ್ಲಿ ನಡೆದ ತಾಲೂಕಾ ಭಾರತ್ ಸ್ಕೌಟ್ಸ್ ಗೈಡ್ಸ್ನ ಪುಶ್ಚೇತನ ಶಿಬಿರ ಹಾಗೂ ತಾಲೂಕಾ ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರುಡ್ … [Read more...] about ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ