#ಹಳಿಯಾಳ :- ಜಾಗತೀಕ ತಾಪಮಾನ ಏರಿಕೆ ( save the planet earth – Global Warming) ಎಂಬ ಘೋಷಣೆಯೊಂದಿಗೆ – ಪರಿಸರ ಸಂರಕ್ಷಣೆ – ಪರಿಸರ ಉಳಿಸಿ- ಬೆಳೆಸಿ ಜೊತೆಗೆ ಸದೃಢ ಆರೋಗ್ಯದ ಬಗ್ಗೆಯು ಯುವಕರಲ್ಲಿ ಜಾಗೃತಿ ಮೂಡಿಸಲು ದೇಶದ ಮುಕುಟಮಣಿ ಜಮ್ಮು ಮತ್ತು ಕಾಶ್ಮೀರದಿಂದ ಪಾದಯಾತ್ರೆ ಹೊರಟಿರುವ 26 ವಯಸ್ಸಿನ ಉತ್ಸಾಹಿ ಯುವಕ #ಅರುಣ #ಮಿತ್ತಲ #savetheplannetearth ದೇಶದ ಉದ್ದಗಲಕ್ಕೂ ಸಂಚರಿಸಲಿದ್ದಾನೆ.
#Arunmittal
ಈಗಾಗಲೇ 3600 km ಕಾಲ್ನಡಿಗೆಯಲ್ಲಿ ಕ್ರಮಿಸಿ ಕರ್ನಾಟಕ ರಾಜ್ಯದ ಹಳಿಯಾಳ ತಾಲೂಕನ್ನು ತಲುಪಿದ್ದು ಮುಂದೆ ಕಲಘಟಗಿ ಮಾರ್ಗವಾಗಿ ಹಾವೇರಿ ಮುಂದೆ ಬೆಂಗಳೂರು, ಆಂಧ್ರಪ್ರದೇಶದ, ತಮಿಳುನಾಡು ಹೀಗೆ ದೇಶದ ಎಲ್ಲ ರಾಜ್ಯಗಳನ್ನು ಕಾಲ್ನಡಿಗೆ( ಪಾದಯಾತ್ರೆಯಲ್ಲಿ) ಮೂಲಕವೇ ತಲುಪಲಿದ್ದಾರೆ.
Canarabuzz.com
ಮುಂದೆ ನಿಮ್ಮ ಊರುಗಳಿಗೂ ತಲುಪಲಿರುವ ಅರುಣನಿಗೆ ಸಹಾಯ ಮಾಡಿ ಆತನ ಉತ್ತಮ ಉದ್ದೇಶಕ್ಕೆ – ಕಾರ್ಯಕ್ಕೆ ಸಹಾಯ ಸಹಕಾರ ನೀಡಿ.
ಹೆಚ್ಚಿನ ಮಾಹಿತಿಗೆ -9481201279
Yogaraj SK – journalist haliyal.
ಸಂಪರ್ಕಿಸಿ.
Leave a Comment