#ಹಳಿಯಾಳ :- ಜಾಗತೀಕ ತಾಪಮಾನ ಏರಿಕೆ ( save the planet earth - Global Warming) ಎಂಬ ಘೋಷಣೆಯೊಂದಿಗೆ - ಪರಿಸರ ಸಂರಕ್ಷಣೆ - ಪರಿಸರ ಉಳಿಸಿ- ಬೆಳೆಸಿ ಜೊತೆಗೆ ಸದೃಢ ಆರೋಗ್ಯದ ಬಗ್ಗೆಯು ಯುವಕರಲ್ಲಿ ಜಾಗೃತಿ ಮೂಡಿಸಲು ದೇಶದ ಮುಕುಟಮಣಿ ಜಮ್ಮು ಮತ್ತು ಕಾಶ್ಮೀರದಿಂದ ಪಾದಯಾತ್ರೆ ಹೊರಟಿರುವ 26 ವಯಸ್ಸಿನ ಉತ್ಸಾಹಿ ಯುವಕ #ಅರುಣ #ಮಿತ್ತಲ #savetheplannetearth ದೇಶದ ಉದ್ದಗಲಕ್ಕೂ ಸಂಚರಿಸಲಿದ್ದಾನೆ.#Arunmittalಈಗಾಗಲೇ … [Read more...] about ಪರಿಸರ ಸಂರಕ್ಷಣೆಗಾಗಿ ಯುವಕನಿಂದ ಕಾಲ್ನಡಿಗೆಯಲ್ಲಿ ದೇಶವ್ಯಾಪಿ ಜಾಗೃತಿ ಯಾತ್ರೆ.