ಕಾರವಾರ: ದೇಶಕ್ಕಾಗಿ ಭೂಮಿ ತ್ಯಾಗ ಮಾಡಿ ಕಳೆದ 30 ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದ ಸೀಬರ್ಡ್ ನಿರಾಶ್ರಿತರಿಗೆ ಸರಕಾರ ಜಮಾ ಮಾಡಿದ 1 ಕೋಟಿ 94 ಲಕ್ಷ ರೂ.ಪರಿಹಾರದ ಮೊತ್ತವನ್ನು ಈಗ ವಿತರಿಸಲಾಗುತ್ತಿದೆ. ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಲೋಕದಾಲತ್ ಮೂಲಕ ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮ … [Read more...] about ಸೀಬರ್ಡ ನಿರಾಶ್ರಿತರಿಗೆ ಪರಿಹಾರದ ಚಕ್ ವಿತರಣೆ
ಪರಿಹಾರದ
ಪ್ರಕೃತಿ ವಿಕೋಪ; 5.41 ಕೋಟಿ ಪರಿಹಾರದ ರೂಪದಲ್ಲಿ ಬಿಡುಗಡೆ
ಕಾರವಾರ: ಜಿಲ್ಲೆಯಲ್ಲಿ ಈ ಬಾರಿ ಪ್ರಕೃತಿ ವಿಕೋಪದಡಿ ಸಾಕಷ್ಟು ಆಸ್ತಿ-ಪಾಸ್ತಿ ಹಾನಿ, ಬೆಳೆ ಹಾನಿಯಾಗಿದ್ದು ಒಟ್ಟೂ ಎಂಟು ಸಾವು ಸಂಭವಿಸಿದೆ. ಜಿಲ್ಲಾಡಳಿದಿಂದ ಈವರೆಗೆ ಒಟ್ಟೂ 5.41 ಕೋಟಿ ಪರಿಹಾರದ ರೂಪದಲ್ಲಿ ಬಿಡುಗಡೆಯಾಗಿದೆ. ಪ್ರಕೃತಿ ವಿಕೋಪದಡಿಯಲ್ಲಿ ವಿವಿಧ ರೂಪದ ಪರಿಹಾರಗಳನ್ನು ವಿತರಿಸಲು ಕೇಂದ್ರ ಸರಕಾರ ಪರಿಹಾರದ ನಿಧಿಯನ್ನು ಬಿಡುಗಡೆಗೊಳಿಸುತ್ತಿದೆ. ಅದರಂತೆ ಜಿಲ್ಲಾಡಳಿತದ ಬಳಿ ಏಪ್ರಿಲ್ 1ರೆಗೆ ಹಿಂದಿನ ಸಾಲಿನ ಒಟ್ಟೂ 1265.90 ಲಕ್ಷರೂ ರೂ. … [Read more...] about ಪ್ರಕೃತಿ ವಿಕೋಪ; 5.41 ಕೋಟಿ ಪರಿಹಾರದ ರೂಪದಲ್ಲಿ ಬಿಡುಗಡೆ