ಯಲ್ಲಾಪುರ :ವಜ್ರಳ್ಳಿ ಪಂಚಾಯತ ದ ಕಳಚೆ ಗ್ರಾಮವು ಮೌನದಲ್ಲಿದೆ. ಪ್ರಕೃತಿಯ ಅಪರೂಪದ ತಾಣವೊಂದು ಹಳ್ಳಗಳ ಮೂಲಕ ಕೊಚ್ಚಿಹೋಗಿದೆ. ಮಕ್ಕಳು, ವೃದ್ದರನ್ನು, ಮಹಿಳೆಯರು ಬದುಕಿದ್ದ ಮನೆಯನ್ನು ತೊರೆದು ಬೇರೆ ನೆಲೆಯನ್ನು ಕಾಣತೊಡಗಿದ್ದಾರೆ. ಭಾರಿ ಮಳೆಯು ಕಳಚೆಯ ಗ್ರಾಮದ ಸಂಪೂರ್ಣ ಗುಡ್ಡಹೋಗಿದೆ. ಈ ಕುಗ್ರಾಮ ಕಳಚೆಯಲ್ಲಿ ಅಪಾಯದಮನೆಗಳು ಈ ಅವಘಡದಿಂದ ಕಂಗಾಲಾಗಿದೆ. ಕೃಷಿ ತೋಟ, ಅರಣ್ಯ ನೆಲಸಮವಾಗಿದೆ. ಜೊತೆಗೆ … [Read more...] about ಪ್ರಕೃತಿ ವಿಕೋಪದಿಂದ ಕಂಗೆಟ್ಟ ಕಳಚೆ